Tuesday 23rd, April 2024
canara news

ಭಾಂಡೂಪ್ ಜಯ ಬಿ.ಸುವರ್ಣ ನಿಧನ

Published On : 31 May 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಮೇ.31: ಭಾಂಡೂಪ್ ಪಶ್ಚಿಮದ ಶಿವಾಜಿ ತಲಾವ್‍ನ ಸರ್ವೋದಯ ಗೇಟ್ ನಿವಾಸಿ, ಸಮಾಜ ಸೇವಕ, ಗುರು ಸ್ವಾಮಿ ಜಯ ಬಿ.ಸುವರ್ಣ (57.) ಹೃದಯಾಘಾ -ತದಿ0ದ ನಿಧನರಾದರು.

ಉಡುಪಿ ಪಲಿಮಾರು ಮೂಡುಗಂಪ ಹೊೈಗೆ ಮೂಲತಃ ಮೃತರು ಪತ್ನಿ, ಇಬ್ಬರು ಅಣ್ಣಂದಿರು, ಓರ್ವ ಸಹೋದರ, ಓರ್ವ ತಂಗಿ ಸೇರಿದಂತೆ ಅಪಾರ ಬಂಧು, ಮಿತ್ರರನ್ನು ಅಗಲಿದ್ದಾರೆ.

ಮೃತರ ನಿಧನಕ್ಕೆ ಶ್ರೀ ಸದ್ಗುರು ನಿತ್ಯಾನಂದ ಮಂದಿರ ಗೋರೆಗಾಂವ್, ಸಾಯಿಬಾಬಾ ಮಂದಿರ ಖೇರ್ ನಗರ್ ಬಾಂದ್ರ ಪೂರ್ವ ಹಾಗೂ ಶನಿಮಹಾತ್ಮ ಸೇವಾ ಸಮಿತಿ ಖಾರ್ ಪೂರ್ವ ಇದರ ಅಧ್ಯಕ್ಷರು ಕಾರ್ಯಕರ್ತರು ಸರ್ವ ಸದಸ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here