ಮುಂಬಯಿ (ಆರ್ಬಿಐ), ಆ.28: ಪರಿವರ್ತನಾ ಸುದ್ದಿ ಪತ್ರಿಕೆಯ ಜನಾಧರ್Àನ ಸಾಂತಪ್ಪ ಪುರಿಯ (66.) ಅಲ್ಪಕಾಲದ ಅಸ್ವಸ್ಥತೆಯಿಂದ ಇಂದಿಲ್ಲಿ ಶನಿವಾರ ಮುಂಜಾನೆ ವಾಶಿ ಅಲ್ಲಿನ ಸ್ವರಾಜ್ ಆಸ್ಪತ್ರೆಯಲ್ಲಿ ನಿಧನರಾದರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕಡಬ ಅಲ್ಲಿನ ಪುರಿಯ ಹೌಸ್ನ ಮೂಲತಃ ಜನಾಧರ್Àನ ಕಳೆದ ಅನೇಕ ವರ್ಷಗಳಿಂದ ನವಿ ಮುಂಬಯಿ ನೆರೂಳ್ ಸೆಕ್ಟರ್ 15ರಲ್ಲಿ ವಾಸವಾಗಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ನವಿಮುಂಬಯಿ ಕೋಪರ್ ಖೈರ್ನೆ ಅಲ್ಲಿನ ಪುತ್ರಿಯ ನಿವಾಸದಲ್ಲಿ ನೆರವೇರಿಸಲ್ಪಟ್ಟಿತು.