Wednesday 4th, October 2023
canara news

ಫುಟ್‍ಬಾಲ್ ಸ್ಪರ್ಧೆ ; ಕು| ಶ್ರೇಯ ಗುರುರಾಜ್ ಭಟ್ ತಂಡ ವಿಜೇತ

Published On : 12 Aug 2022   |  Reported By : Rons Bantwal


ಮುಂಬಯಿ, ಆ.10: ಮಹಾರಾಷ್ಟ್ರದ ಪಾಲ್ಫಾರ್ ಜಿಲ್ಲೆಯಲ್ಲಿ ಇತ್ತೀಚಿಗೆ ಜರುಗಿದ ಅಂತರ್ ಜಿಲ್ಲಾ ಫುಟ್‍ಬಾಲ್ ಸ್ಪರ್ಧೆಯಲ್ಲಿ ಮುಂಬಯಿ ತಂಡವು ಫೈನಲ್‍ನಲ್ಲಿ ವೈಫೈ ಮುಂಬಯಿ ತಂಡವು ಕೋಲ್ಹಾಪುರ್ ತಂಡವನ್ನು 3-2 ಗೋಲ್‍ನಿಂದ ಸೋಲಿಸಿ ಚಾಂಪಿಯನ್‍ಶಿಪ್ ವಿಜೇತಗೊಂಡಿತು. ವೆಸ್ಟರ್ನ್ ಇಂಡಿಯಾ ಫುಟ್‍ಬಾಲ್ ಅಸೋಸಿಯೇಶನ್ (ವೈಫೈ ಮುಂಬಯಿ) ತಂಡದ ಕು| ಶ್ರೇಯ ಗುರುರಾಜ್ ಭಟ್ ಆಗಿದ್ದಾರೆ. ಬಿಎಸ್‍ಕೆಬಿ ಅಸೋಸಿಯೇಶನ್ ಮುಂಬಯಿ (ಗೋಕುಲ ಸಯಾನ್) ಇದರ ಕಾರ್ಯಕಾರಿ ಸಮಿತಿಯ ಸಕ್ರಿಯ ಸದಸ್ಯ ಉಡುಪಿ ಮೂಲದ ಎಲ್ಲೂರು ಗುರುರಾಜ್ ಭಟ್ ಹಾಗು ಬೆಳ್ಮಾರ್ ಅನಿತಾ ಗುರುರಾಜ್ ಭಟ್ ದಂಪತಿ ಸುಪುತ್ರಿ.

 




More News

ಇಪ್ಪತ್ತ ಆರನೇ ವಾರ್ಷಿಕೋತ್ಸವ ಸಂಭ್ರಮಿಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ ಆರನೇ ವಾರ್ಷಿಕೋತ್ಸವ ಸಂಭ್ರಮಿಸಿದ ಗಾಣಿಗ ಸಮಾಜ ಮುಂಬಯಿ
ಭಾರತ್ ಬ್ಯಾಂಕ್‍ನ 2023-28 ಸಾಲಿನ ನಿರ್ದೇಶಕ ಮಂಡಳಿ ಚುನಾವಣೆ
ಭಾರತ್ ಬ್ಯಾಂಕ್‍ನ 2023-28 ಸಾಲಿನ ನಿರ್ದೇಶಕ ಮಂಡಳಿ ಚುನಾವಣೆ
ನೆರೂಲ್‍ನ ಬಿಎಸ್‍ಕೆಬಿಎ ಆಶ್ರಯದಲ್ಲಿ ನಡೆಸಲ್ಪಟ್ಟ ಜೇಷ್ಠ ನಾಗರಿಕರ ದಿನಾಚರಣೆ
ನೆರೂಲ್‍ನ ಬಿಎಸ್‍ಕೆಬಿಎ ಆಶ್ರಯದಲ್ಲಿ ನಡೆಸಲ್ಪಟ್ಟ ಜೇಷ್ಠ ನಾಗರಿಕರ ದಿನಾಚರಣೆ

Comment Here