Saturday 20th, April 2024
canara news

ಬಾಲಯೇಸುವಿನ ಪುಣ್ಯಕ್ಷೇತ್ರಕ್ಕೆ ಬಾಲಯೇಸುವಿನ ವಾರ್ಷಿಕ ಮಹೋತ್ಸವದಂದು ಶಾಸಕಾರದ ಎಸ್.ಎಲ್ ಸನ್ಮಾನ್ಯ ಬೊಜೆಗೌಡ ರವರು ಬೇಟಿ ನೀಡಿ ಶುಭಹಾರೈಸಿದರು

Published On : 15 Jan 2023   |  Reported By : media release


ಬಾಲಯೇಸುವಿನ ಪುಣ್ಯಕ್ಷೇತ್ರಕ್ಕೆ ಬಾಲಯೇಸುವಿನ ವಾರ್ಷಿಕ ಮಹೋತ್ಸವದಂದು ಕರ್ನಾಟಕ ವಿಧಾನ ಪರಿಷತ್ ಶಾಸಕಾರದ ಎಸ್.ಎಲ್ ಸನ್ಮಾನ್ಯ ಬೊಜೆಗೌಡ ರವರು ಬೇಟಿ ನೀಡಿ ಶುಭಹಾರೈಸಿದರು. ವಂದನೀಯ ಪಾ. ಚಾರ್ಲ್ಸ್ ಸೆರಾವೊ ಮತ್ತು ವಂದನೀಯ ಪಾ. ರೋವೆಲ್ ಡಿಸೋಜ ರವರು ಅವರನ್ನು ಸ್ವಾಗತಿಸಿದರು. ದ.ಕ. ಜೆ.ಡಿ.ಎಸ್ ಜಿಲ್ಲಾ ಯುವ ಅಧ್ಯಕ್ಷರಾದ ಅಕ್ಷಿತ್ ಸುವರ್ಣ ಸುರತ್ಕಲ್ ಉತ್ತರ ಕ್ಷೇತ್ರದ ರತಿಷ್ ಕರ್ಕೇರಾ ಉಪಸ್ಥಿತರಿದ್ದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here