Thursday 28th, September 2023
canara news

ಕತಾರ್ ನೂತನ ರಾಯಭಾರಿ ಆಗಿ ಶ್ರೀ ವಿಪುಲ್

Published On : 21 Aug 2023   |  Reported By : Rons Bantwal


ಮುಂಬಯಿ (ಆರ್‌ಬಿಐ), ಆ.21:ಗಲ್ಫ್ ರಾಷ್ಟ್ರದ ಕತಾರ್ ಇದರ ಭಾರತೀಯ ದೂತಾವಾಸದ ನೂತನ ರಾಯಭಾರಿ ಆಗಿ ಶ್ರೀ ವಿಪುಲ್ ಅವರು ಕಾರ್ಯಭಾರ ಸ್ವೀಕರಿಸಿದರು. ಶ್ರೀಯುತರು ಕತಾರ್ ಇಲ್ಲಿನ ಹಮೀರಿ ದಿವಾನ್ ನಲ್ಲಿ ಕತಾರಿನ ರಾಜರಾದ ಘನವೆತ್ತ ಷೇಕ್ ತಮೀಮ್ ಬಿನ್ ಹಮಾದ್ ಅಲ್ ಥಾನಿ ಅವರನ್ನು ಭೇಟಿ ನೀಡಿ ಅಧಿಕಾರ ಪತ್ರ ಸ್ವೀಕರಿಸಿದರು.




More News

ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ

Comment Here