ಮುಂಬಯಿ (ಆರ್ಬಿಐ), ಜ.29: ಕಾರ್ಕಳ ತಾಲೂಕು ನೀರೇಬೈಲೂರು ಕೆಲಮನೆ ಶ್ರೀನಿಧಿ ಪ್ರಸಾದ ನಿಲಯದ ನಿವಾಸಿ ಶ್ರೀಮತಿ ರತಿ ಸದಾನಂದ ಶೆಟ್ಟಿ (86.) ಕಳೆದ ಗುರುವಾರ (ಜ.27) ತನ್ನ ಸ್ವಗೃಹದಲ್ಲಿ ವಯೋ ಸಹಜ ಅಸ್ವಸ್ಥತೆಯಿಂದ ನಿಧನ ಹೊಂದಿದರು.
ಗುಜರಾತ್ ವಾಪಿ ಇಲ್ಲಿನ ಉದ್ಯಮಿ, ಸಂಘಟಕ, ತುಳುನಾಡ ಐಸಿರಿ ವಾಪಿ ಇದರ ಅಧ್ಯಕ್ಷ ಬಾಲಕೃಷ್ಣ ಎಸ್.ಶೆಟ್ಟಿ ನೀರೇಬೈಲೂರು ಸೇರಿದಂತೆ ಮೃತರು ಐದು ಗಂಡು ಮಕ್ಕಳು, ಎರಡು ಪುತ್ರಿಯರು ಹಾಗೂ ಅಪಾರ ಬಂಧÀು ಬಳಗವನ್ನು ಅಗಲಿದ್ದಾರೆ.