Tuesday 23rd, April 2024
canara news

ನೀರೇಬೈಲೂರು ಕೆಲಮನೆ ರತಿ ಸದಾನಂದ ಶೆಟ್ಟಿ ನಿಧನ

Published On : 29 Jan 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಜ.29: ಕಾರ್ಕಳ ತಾಲೂಕು ನೀರೇಬೈಲೂರು ಕೆಲಮನೆ ಶ್ರೀನಿಧಿ ಪ್ರಸಾದ ನಿಲಯದ ನಿವಾಸಿ ಶ್ರೀಮತಿ ರತಿ ಸದಾನಂದ ಶೆಟ್ಟಿ (86.) ಕಳೆದ ಗುರುವಾರ (ಜ.27) ತನ್ನ ಸ್ವಗೃಹದಲ್ಲಿ ವಯೋ ಸಹಜ ಅಸ್ವಸ್ಥತೆಯಿಂದ ನಿಧನ ಹೊಂದಿದರು.

ಗುಜರಾತ್ ವಾಪಿ ಇಲ್ಲಿನ ಉದ್ಯಮಿ, ಸಂಘಟಕ, ತುಳುನಾಡ ಐಸಿರಿ ವಾಪಿ ಇದರ ಅಧ್ಯಕ್ಷ ಬಾಲಕೃಷ್ಣ ಎಸ್.ಶೆಟ್ಟಿ ನೀರೇಬೈಲೂರು ಸೇರಿದಂತೆ ಮೃತರು ಐದು ಗಂಡು ಮಕ್ಕಳು, ಎರಡು ಪುತ್ರಿಯರು ಹಾಗೂ ಅಪಾರ ಬಂಧÀು ಬಳಗವನ್ನು ಅಗಲಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here