Wednesday 1st, May 2024
canara news

ಅಮ್ಮುಂಜೆ ಪ್ರೆಂಡ್ಸ್' ನವರಿಂದ ಸ್ವಚ್ಚತಾ ಆಂದೋಲನಾ ಕಾರ್ಯಕ್ರಮ...

Published On : 20 Oct 2014   |  Reported By : creative BVR


ಅಮ್ಮುಂಜೆ: ಅಮ್ಮುಂಜೆ ಪರಿಸರದ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಹುಲ್ಲು ಹಾಗೂ ಮರದ ಕೊಂಬೆಗಳನ್ನು ಅಮ್ಮುಂಜೆ ಪ್ರೆಂಡ್ಸ್ ನ ಗೆಳೆಯರು ಒಟ್ಟುಗೂಡಿ,ಅಮ್ಮುಂಜೆ ಪರಿಸರದ ಜನರಿಂದ ಅಲ್ಪ ಮಟ್ಟದ ದೇಣೆಗೆಯನ್ನು ಸಂಗ್ರಹಿಸಿ 'ಅಮ್ಮುಂಜೆ ಪ್ರೆಂಡ್ಸ್' ನವರು ಈ ಸ್ವಚ್ಚ್ಚತಾ ಆಂದೋಲನಕ್ಕೆ ಚಾಲನೆ ನೀಡಿದರು. ಸುಮಾರು ೨ ದಿನದ ಕೆಲಸವಿರುವುದರಿಂದ ೨ ಆದಿತ್ಯವಾರದಂದು ಈ ಕೆಲಸವನ್ನು ಮುಗಿಸಿರುತ್ತಾರೆ. (೧೨.೧೦.೧೪ ರಂದು ಮತ್ತು ೧೯.೧೦.೧೪) . ಇದರ ಮುಖಂಡತ್ವವನ್ನು ಸುಖೇಷ್ ಹಾಗೂ ರೋಶನ್ ಅವರು ವಹಿಸಿದ್ದರು.

 ಅವರೊಂದಿಗೆ ದಿನೇಶ್ ಶೆಟ್ಟಿ,ಉಮೇಶ್,ಗೋಪಾಲ,ರೋಹನ್,ಲಿಗೋರಿ,ಪ್ರಶಾಂತ್,ಶಂಕರ್,ದಾಮೋದರ್ ನಾಯಕ್,ವಿಲ್ಸನ್,ಬಿ.ರೋಶನ್,ಜೈಸನ್,ಡೆಂಜಿಲ್ ಮತ್ತು ರೊಐಸನ್ ಅವರೂ ಸಹಕರಿಸಿದ್ದರು. ನಿಮಗೆ (ಪ್ರೆಂಡ್ಸ್)ನವರಿಗೆ ಸಂಪೂರ್ಣ ಬೆಂಬಲವಿದೆ ಎಂದು ಊರಿನವರು ಹೇಳಿ ಉದಾರ ಮನಸ್ಸಿನ ದೇಣೆಗೆಯನ್ನು ಕೊಟ್ಟಿರುತ್ತಾರೆ.. ಇದು ಬೇರೆ ಗ್ರಾಮದವರಿಗೂ ಮಾದರಿಯಾಗಲಿ ಹಾಗೂ ಪರಿಸರ ಉಳಿಸಿ ಸ್ವಚ್ಚತೆಯನ್ನು ಕಾಪಾಡುವ..




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here