ಕುಂದಾಪುರ, ಜೂ.4: ಕುಂದಾಪುರ ನಗರದ ಮಂಗಲ ಪಾಂಡ್ಯ ರಸ್ತೆಯ, ಕಲ್ಲಾಗ್ರ ಎಂಬಲ್ಲಿ 40 ವರ್ಷದ ಅನಿತಾ ಎಂಬ ಗ್ರಹಿಣಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಘಟನೆ ರಾತ್ರಿ ಹೊತ್ತು ನೆಡೆದಿದ್ದು ಬೆಳ್ಳಿಗೆ ಅನಿತಾ ಕಾಣಾದಾಗ ಅನಿತಾ ಬಾವಿಯಲ್ಲಿ ಶವವಾಗಿ ಕಾಣಿಸಿಕೊಂಡಿದ್ದಾಳೆ. ಮರಣ ಪತ್ರ ಬರೆದ ವಿಚಾರ ತಿಳಿದು ಬಂದಿಲ್ಲಾ. ಇವರಿಗೆ ಮದುವೆಯಾಗಿ 12 ವರ್ಷಗಳಾಗಿದ್ದು ಚಿಕ್ಕ ಮೂರು ಮಕ್ಕಳಿದ್ದಾರೆಂದು ತಿಳಿದು ಬಂದಿದೆ. ಅನಿತಾಳು ಕುಂದಾಪುರ ಕಲ್ಲಾಗ್ರ ನವಳಾಗಿದ್ದು. ಅವರ ಪತಿ, ಪತ್ನಿ ಅನಿತಾಳ ಮನೆಯಲ್ಲಿ ನೆಲೆಯಾಗಿದ್ದರೆಂದು ತಿಳಿದು ಬಂದಿದೆ.
ಹೆಚ್ಚಿನ ವಿವರ ಪೆÇಲೀಸ್ ತನಿಕೆಯಿಂದ ಮುಂದೆ ತಿಳಿಯ ಬೇಕಾಗಿದೆ.