Monday 29th, April 2024
canara news

ಸ‌ಮ‌ನ್ವ‌ಯ‌ ಶಿಕ್ಷ‌ಣ‌ದ‌ ಮೂಲ‌ಕ‌ ವಿಕ‌ಲ‌ಚೇತ‌ನ‌ರ‌ ಸ‌ಬ‌ಲೀಕ‌ರ‌ಣ‌ಕ್ಕೆ ಶ್ರ‌ಮಿಸಿದ‌ ಅತ್ಯುತ್ತ‌ಮ‌ ಸಂಸ್ಥೆ ರಾಷ್ಟ್ರ‌ ಪ್ರ‌ಶ‌ಸ್ತಿ ಎಸ್ ಡಿ ಎಂ ಮಂಗ‌ಳ‌ಜ್ಯೋತಿ ಸ‌ಮ‌ಗ್ರ‌ ಶಾಲೆ ಗೆ

Published On : 04 Dec 2017   |  Reported By : Rons Bantwal


ನ‌ಮ್ಮ‌ ಸಂಸ್ಥೆ ಅಂಗ‌ವಿಕ‌ಲ‌ರ‌ ಕ‌ಲ್ಯಾಣ‌ ಸಂಸ್ಥೆ‍(ರಿ)— ಎಸ್ ಡಿ ಎಂ ಮಂಗ‌ಳ‌ಜ್ಯೋತಿ ಸ‌ಮ‌ಗ್ರ‌ ಶಾಲೆ ಗೆ ವಿಕ‌ಲ‌ ಚೇತ‌ನ‌ರ‌ ಅಭ್ಯುದ‌ಯ‌ಕ್ಕೆ ನೀಡಿದ‌ ಕೊಡುಗೆಯ‌ನ್ನು ಪ‌ರಿಗ‌ಣಿಸಿ ಭಾರ‌ತ‌ ಸ‌ರ‌ಕಾರ‌ದ‌ ಸಾಮಾಜಿಕ‌ ನ್ಯಾಯ‌ ಹಾಗೂ ಸ‌ಬ‌ಲೀಕ‌ರ‌ಣ‌ ಮಂತ್ರಾಲ‌ಯ‌ದ‌ ವಿಕ‌ಲ‌ಚೇತ‌ನ‌ರ‌ ಸ‌ಬ‌ಲೀಕ‌ರ‌ಣ‌ ಇಲಾಖೆಯು ಕೊಡ‌ಮಾಡುವ‌ "ಸ‌ಮ‌ನ್ವ‌ಯ‌ ಶಿಕ್ಷ‌ಣ‌ದ‌ ಮೂಲ‌ಕ‌ ವಿಕ‌ಲ‌ಚೇತ‌ನ‌ರ‌ ಸ‌ಬ‌ಲೀಕ‌ರ‌ಣ‌ಕ್ಕೆ ಶ್ರ‌ಮಿಸಿದ‌ ಅತ್ಯುತ್ತ‌ಮ‌ ಸಂಸ್ಥೆ "ಎನ್ನುವ‌ ರಾಷ್ಟ್ರ‌ ಪ್ರ‌ಶ‌ಸ್ತಿಯ‌ನ್ನು ದಿನಾಂಕ‌ 03/12/2017 ರಂದು ದೆಹ‌ಲಿಯ‌ಲ್ಲಿ ವಿಶ್ವ‌ ಅಂಗ‌ವಿಕ‌ಲ‌ರ‌ ದಿನಾಚ‌ರ‌ಣೆಯ‌ ಸ‌ಮಾರಂಭ‌ದ‌ಲ್ಲಿ ಮಾನ್ಯ‌ ರಾಷ್ಟ್ರ‌ಪ‌ತಿಗ‌ಳಾದ‌ ರಾಮ‌ನಾಥ್ ಕೋವಿಂದ್ ಅವ‌ರ‌ ಮುಖೇನ‌ ಕೊಡ‌ಮಾಡ‌ಲಾಯಿತು.

ನ‌ಮ್ಮ‌ ಸಂಸ್ಥೆಯ‌ ಕಾರ್ಯ‌ದ‌ರ್ಶಿಗ‌ಳಾದ‌ ಪ್ರೋ ಎ ರಾಜೇಂದ್ರ‌ ಶೆಟ್ಟಿಯ‌ವ‌ರು ಸಂಸ್ಥೆಯ‌ ಅಧ್ಯ‌ಕ್ಷ‌ರಾದ‌ ಪೂಜ್ಯ‌ ಡಾ ಡಿ ವೀರೇಂದ್ರ‌ ಹೆಗ್ಗ‌ಡೆಯ‌ವ‌ರ‌ ಪ‌ರ‌ವಾಗಿ ಪ್ರ‌ಶ‌ಸ್ತಿಯ‌ನ್ನು ಸ್ವೀಕ‌ರಿಸಿದ‌ರು. ವೇದಿಕೆಯ‌ಲ್ಲಿ ಕೇ‍ಂದ್ರ‌ ಸಾಮಾಜಿಕ‌ ನ್ಯಾಯ‌ ಹಾಗೂ ಸ‌ಬ‌ಲೀಕ‌ರ‌ಣ‌ ಮಂತ್ರಾಲ‌ಯ‌ದ‌ ಸ‌ಚಿವ‌ರಾದ‌ ಶ್ರೀ ತಾವ‌ರ್ ಚಂದ್ ಗ‌ಹ್ಲೋಟ್ ಹಾಗೂ ಇತ‌ರ‌ ಕೇ‍ಂದ್ರ‌ ಸ‌ರ‌ಕಾರ‌ದ‌ ರಾಜ್ಯ‌ ಸ‌ಚಿವ‌ರುಗ‌ಳು ವೇದಿಕೆಯ‌ಲ್ಲಿ ಉಪ‌ಸ್ಥಿತ‌ರಿದ್ದ‌ರು

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here