Thursday 2nd, May 2024
canara news

ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ-ಕೃತೀಷ್ ಆರ್.ಸುವರ್ಣಗೆ ಕಂಚು ಪದಕ

Published On : 14 Jan 2018   |  Reported By : Rons Bantwal


ಮುಂಬಯಿ, ಜ.14: ಗುಜರಾತ್ ರಾಜ್ಯದ ದಮಾನ್‍ನಲ್ಲಿ ಇತ್ತೀಚೆಗೆ ನಡೆಸಲ್ಪಟ್ಟ 9ನೇ ಅಖಿಲ ಭಾರತ ಆಹ್ವಾನಿತ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಮಾ| ಕೃತೀಷ್ ರವೀಂದ್ರ ಸುವರ್ಣ ಕಂಚು ಪದಕ ಪಡೆದು ತೃತೀಯ ರನ್ನರ್ ಆಫ್ ಸ್ಥಾನ ಪಡೆದ ಏಕೈಕ ಕನ್ನಡಿಗ ಕ್ರೀಡಾಪಟು.

ಕೃತೀಷ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಅಗರಿ ಮೂಲತಃ ರವೀಂದ್ರ ಸುವರ್ಣ ಹಾಗೂ ಬೆಳ್ತಂಗಡಿ ಪಣಕಜೆ ನಿವಾಸಿ ಧನ್ಯ ಸುವರ್ಣ ದಂಪತಿ ಸುಪುತ್ರ ಆಗಿದ್ದು ಸೂರತ್‍ನಲ್ಲಿ ಎಂಟನೇ ತರಗತಿ ವಿದ್ಯಾಥಿರ್ü ಆಗಿದ್ದಾರೆ.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here