Friday 3rd, May 2024
canara news

ಶಂಸುಲ್ ಉಲಮಾ ಮದರಸ ಸಮಿತಿ ಬೆಲ್ಮ ಬದ್ಯಾರ್ ಅಧ್ಯಕ್ಷರಾಗಿ ಹಾಜಿ ಕೆ.ಎಸ್.ಫಾರೂಖ್ ಕಲ್ಲಡ್ಕ ಆಯ್ಕೆ

Published On : 30 Mar 2018   |  Reported By : Rons Bantwal


ಶಂಸುಲ್ ಉಲಮಾ ಮದರಸ ಸಮಿತಿ ಬೆಲ್ಮ ಬದ್ಯಾರ್ ಇದರ ವಾರ್ಷಿಕ ಸಭೆಯು ಇತ್ತೀಚೆಗೆ ಇಬ್ರಾಹಿಂ ಬದ್ಯಾರ್ ಅವರ ಅದ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ 2018-19 ರ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು ಅಧ್ಯಕ್ಷರಾಗಿ *ಹಾಜಿ ಕೆ.ಎಸ್.ಫಾರೂಖ್ ಕಲ್ಲಡ್ಕ*

ಪ್ರದಾನ ಕಾರ್ಯದರ್ಶಿಯಾಗಿ *ಇಬ್ರಾಹಿಂ ಬದ್ಯಾರ್* ಹಾಗೂ ಕೋಶಾಧಿಕಾರಿಯಾಗಿ ಫಾರೂಖ್ ಬದಿಯಾರ್ ಇವರನ್ನು ಆಯ್ಕೆಗೊಳಿಸಲಾಯಿತು.

ಸಭೆಯಲ್ಲಿ ತಬೂಕ್ ಅಬ್ದುರ್ರಹ್ಮಾನ್ ದಾರಿಮಿ. ಕೆ.ಯು ಖಲೀಲುರ್ರಹ್ಮಾನ್ ಆರ್ಷದಿ. ಇಬ್ರಾಹಿಂ ಫೈಝಿ. ಹಾಜಿ ಇಸ್ಹಾಕ್ ನಾಟ್ಟೆಕ್ಕಲ್. Skssf ದೇರಳಕಟ್ಟೆ ಕ್ಲಸ್ಟರ್ ಅಧ್ಯಕ್ಸರಾದ ಸಯ್ಯದ್ ಅಲಿ.ಮುಂತಾದ ಹಲವಾರು ಗಣ್ಯರು ಭಾಗವಹಿಸಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here