Friday 3rd, May 2024
canara news

ಶುಭ ವಿವಾಹ

Published On : 26 May 2018   |  Reported By : Rons Bantwal


ಮುಂಬಯಿ, ಮೇ.26: ಮುಂಬಯಿಯಲ್ಲಿನ ಹೆಸರಾಂತ ವಾಗ್ಮಿ, ಸಾಹಿತಿ ಸ್ವರ್ಗಸ್ಥ ರವಿ ರಾ.ಅಂಚನ್ ಅವರ ಸೋದರಿ ಪುತ್ರ್ರಿ, ಮಂಗಳೂರುನ ಪ್ರಾಧ್ಯಾಪಕಿ, ಹಿರಿಯ ಸಾಹಿತಿ ಡಾ| ಸಾವಿತ್ರಿ ಕೆ.ಮತ್ತು ದಿ| ಶಿವನಂದ ಕುಮಾರ್ ದಂಪತಿ ಸುಪುತ್ರಿ ಚಿ| ಸೌ| ಶ್ರೇಯುಸ್ (ಶಿಲ್ಪಾ) ಇವರ ವಿವಾಹವು ದಿ| ಸಿ. ಗೋವಿಂದ ಮತ್ತು ಗಂಗಾದೇವಿ ಚನಿಲ ಅವರ ಸುಪುತ್ರ ಚಿ| ರಮಾನಂದ ಗೋವಿಂದ್ ಇವರೊ ಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಅಲ್ಲಿನ ಸ್ವಾಮಿ ಕಲಾ ಮಂದಿರ್ ಇಲ್ಲಿ ಇತ್ತೀಚೆಗೆ (ಎ.20) ನೆರವೇರಿತು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here