Thursday 2nd, May 2024
canara news

ಬಿ. ಎಸ್ ಕೆ. ಬಿ. ಎಸೋಸಿಯೇಶನ್. 'ಆಶ್ರಯ' ನೆರೂಲ್ ನಲ್ಲಿ 'ಬಿಲ್ಲ ಹಬ್ಬ' ಯಕ್ಷಗಾನ ತಾಳಮದ್ದಳೆ

Published On : 01 Jun 2018   |  Reported By : Rons Bantwal


ಬಿ. ಎಸ್. ಕೆ. ಬಿ. ಎಸೋಸಿಯೇಶನ್, ಗೋಕುಲ, ಇದರ ನೆರೂಲ್ ನಲ್ಲಿರುವ ಹಿರಿಯ ನಾಗರಿಕರ ಆಶ್ರಯಧಾಮ 'ಆಶ್ರಯ' ದಲ್ಲಿ ಕರ್ನಾಟಕ ಸಂಘ ಮಹಿಳಾ ಯಕ್ಷಗಾನ ಮಂಡಳಿ ಚೆನ್ನೈಯ ಪ್ರಸಿದ್ಧ  ಮಹಿಳಾ ಯಕ್ಷಗಾನ ಕಲಾವಿದರು  ಶನಿವಾರ, ಜೂನ್  ೨, ೨೦೧೮ ರಂದು ಅಪರಾಹ್ನ ೩. ೩೦ ರಿಂದ  ೫. ೩೦ ರ ವರೆಗೆ   'ಬಿಲ್ಲ ಹಬ್ಬ' ಎಂಬ ಯಕ್ಷಗಾನ ತಾಳಮದ್ದಳೆಯನ್ನು  ಪ್ರಸ್ತುತಪಡಿಸಲಿದ್ದಾರೆ. ಹಿಮ್ಮೇಳದಲ್ಲಿ  : ಭಾಗವತಿಕೆಯಲ್ಲಿ ಶ್ರೀ ಬಿ. ಎಮ್ . ರವೀಂದ್ರ ರಾವ್,  ಚೆಂಡೆವಾದಕರಾಗಿ ಅಪೂರ್ವ ಆರ್ ಸುರತ್ಕಲ್,  ಮದ್ದಳೆಯಲ್ಲಿ  ಅಮೋಘ ಆರ್ ಸುರತ್ಕಲ್ ಹಾಗೂ . ಅರ್ಥಧಾರಿಗಳಾಗಿ  ಶ್ರೀಮತಿಯರಾದ ಬಿ.ಶಶಿಕಲಾ ರಾವ್, ಉಮಾ ರಾಜ, ಮಧುಮತಿ ರಾವ್, ಸೌಮ್ಯ ಕೃಷ್ಣ, ಕರುಣಾ ಶಿವಕುಮಾರ್, ರಾಜಶ್ರೀ ಭಟ್ ರವರು ಭಾಗವಹಿಸಲಿದ್ದಾರೆ. ಯಕ್ಷಗಾನ ಕಲಾ ಪ್ರೇಮಿಗಳಿಗೆ ಆದರದ ಸ್ವಾಗತವನ್ನು ಕೋರಲಾಗಿದೆ. 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here