ಮುಂಬಯಿ, ಜ.17: ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿದ್ದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಂದ ಪ್ರಮಾಣ ವಚನ ಸ್ವೀಕರಿಸಿ ರಾಜ್ಯ ಸಚಿವ ಸಂಪುಟ ಸ್ಥಾನವನ್ನಲಂಕರಿಸಿದ ಐವಾನ್ ಡಿಸೋಜಾ ಅವರಿಗೆ ಬೆಂಗಳೂರು ವಿಧಾನಸೌಧದಲ್ಲಿನ ಪರಿಷತ್ ಕಚೇರಿಯಲ್ಲಿ ಆಲ್ ಇಂಡಿಯಾ ಟ್ರಾನ್ಸ್ಪೆÇೀರ್ಟ್ ಕಾಂಗ್ರೇಸ್ (ಎಐಟಿಸಿ) ಕರ್ನಾಟಕ ರಾಜ್ಯಧ್ಯಕ್ಷ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಇದರ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಸಂಯೋಜಕ ಸುನೀಲ್ ಪಾಯ್ಸ್ ಪುತ್ತೂರು ಅಭಿನಂದಿಸಿದರು.