ಉಡುಪಿ ಜಿಲ್ಲೆಯವರಾದ ಖ್ಯಾತ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಅಷ್ಟೇ ಮುಖ್ಯವಾಗಿ ಸಂಗೀತದ ಬಗ್ಗೆಯೂ ವಿಶೇಷ ಒಲವನ್ನು ಹೊಂದಿದ್ದ ಡಾ ಯು ಆರ್ ಅನಂತಮೂತಿ೯ ಅವರ ನಿಧನ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಎಂದು ಜಿಲ್ಲಾಧಿಕಾರಿ ಡಾ ಮುದ್ದುಮೋಹನ್ ಅವರು ಸಂತಾಪಸೂಚಿಸಿದ್ದಾರೆ.
ತಾವು ಕನ್ನಡ ಸಂಸ್ಕೃತಿ ಇಲಾಖೆ ನಿಧೇ೯ಶಕರಾಗಿದ್ದಾಗ ಅನಂತಮೂತಿ೯ ಅವರ ಒಡನಾಟವನ್ನು ಸ್ಮರಿಸಿದ ಜಿಲ್ಲಾಧಿಕಾರಿಗಳು ಪ್ರಸಿದ್ಧ ಸಾಹಿತಿಯ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.