Friday 26th, April 2024
canara news

ಶಂಕರ್ ಕೆ.ಸುವರ್ಣರಿಗೆ ಅಮೃತ ಮಹೋತ್ಸವ ಗೌರವಾರ್ಪಣೆ

Published On : 29 Nov 2016


ಮುಂಬಯಿ, ನ. 29: ಶ್ರೀ ಶನಿಮಹಾತ್ಮಾ ಸೇವಾ ಸಮಿತಿ ಖಾರ್ ಪೂರ್ವ ಇದರ ಅಧ್ಯಕ್ಷ, ಹೆಸರಾಂತ ಸಮಾಜ ಸೇವಕ ಶಂಕರ್ ಕೆ.ಸುವರ್ಣ ಅವರ ಅಮೃತ ಮಹೋತ್ಸವ ಶುಭಾವಸರದಲ್ಲಿ ಬಾಂದ್ರಾ ಪೂರ್ವದ ಖೇರ್ವಾಡಿ ತಾಲೂಕು ವಿಭಾಗೀಯ ಕಾಂಗ್ರೆಸ್ ಕಾರ್ಯಕರ್ತರು ಅಭಿನಂದಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಗಳಾಗಿ ರಾಜ್ಯಸಭಾ ಸದಸ್ಯ ಹುಸೈನ್ ದಳವಾಯಿ, ಉತ್ತರ ಮಧ್ಯ ಕಾಂಗ್ರೆಸ್ ಅಧ್ಯಕ್ಷ ಜಯಾಹುಲ್ ರೆಹಮಾನ್, ವಿಧಾನ ಪರಿಷತ್ ಸದಸ್ಯ ಪೆÇ್ರ| ಜೆ.ಸಿ ಚಂದೂರ್ಕÀರ್, ಮಹಾರಾಷ್ಟ್ರದ ಮಾಜಿ ಗೃಹ ಸಚಿವ್ರ ಕೃಪಾ ಶಂಕರ್ ಸಿಂಗ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಶಂಕರ್ ಸುವರ್ಣ ಅವರ ಅನನ್ಯ ಸಮಾಜ ಸೇವೆಯನ್ನು ಮನವರಿಸಿ ಗೌರವಿಸಿ ಶುಭಾರೈಸಿದರು.

ಈ ಸಂದರ್ಭದಲ್ಲಿ ಅರ್ಜುನ್ ಸಿಂಗ್, ಎಂ.ಜಿ ಖೈಸಾರ್, ಯಶವಂತ ಸಾವಂತ್, ಭೊಪೇಂದ್ರ ದಯಾಮಾ, ಮ್ಯಾಮೋದ್ ದೇಶ್‍ಮುಖ್, ನಿಲೇಶ್ ಘಾಗ್, ಗಣಪತ್ ಗಾವ್ಕರ್, ಡಾ| ಪುಷ್ಪ ಆಹಿರ್‍ವಾಲ್ ಮೊದಲಾದವರು ಉಪಸ್ಥಿತರಿದ್ದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here