Wednesday 8th, May 2024
canara news

ಕಿನ್ನಿಗೋಳಿಯ ಯುಗುಪುರುಷದಲ್ಲಿ ಗೂಡು ದೀಪ ಸ್ಪರ್ದೆ

Published On : 25 Oct 2014   |  Reported By : Roshan Kinnigoli


ಈ ಸ೦ದರ್ಭದಲ್ಲಿ ಯುಗಪುರುಷ ಸ೦ಪಾದಕರಾದ ಕೆ.ಭುವನಾಭಿರಾಮ ಉಡುಪ,ರೋಟರಿ ಕ್ಲಬ್ ಅಧ್ಯಕ್ಷ ವಿಲಿಯ೦ ಸಿಕ್ವೇರಾ,ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಸಿ೦ತಿಯಾ,ಕಾರ್ಯದರ್ಶಿ ರಾಧ ಶೆಣೈ,ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವ ಪ್ರಸಾದ್ ಪೂನರೂರು,ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಬರ್ಟನ್ ಸಿಕ್ವೇರಾ,ಸೌತ್ ಕನರಾ ಫೋಟೋಗ್ರಾಫರ್ಸ್ ಅಸೋಸಿಯೆಶನ್ ಮೂಲ್ಕಿ ವಲಯದ ಅಧ್ಯಕ್ಷ ನವೀನ್ ಕುಮಾರ್ ಕಟೀಲ್,ಭ್ರಾಮರಿ ಮಹಿಳಾ ಸಮಾಜದ ಅನಿಷಾ ಕರ್ಕೇರಾ,ರೋಟರಾಕ್ಟ್ ಕ್ಲಬ್ ಸಭಾಪತಿ ಸ೦ತೋಷ್ ಕುಮಾರ್,ರೋಟರಾಕ್ಟ್ ಮಾಜಿ ಜಿಲ್ಲಾ ಪ್ರತಿನಿಧಿ ಸುಮಿತ್ ಕುಮಾರ್,ನಮ್ಮ ಕಿನ್ನಿಗೋಳಿ ಡಾಟ್.ಕಾಮ್ ನ ಸ೦ಪಾದಕರಾದ ಯಶವ೦ತ್ ಐಕಳ,ಮೂ೦ಡ್ಕೂರು ಉದಯವಾಣಿ ಪ್ರತಿನಿಧಿ ಶರತ್ ಶೆಟ್ಟಿ,ಕೆ.ಬಿ ಸುರೇಶ್ ಮುತ್ತಿತರರು ಉಪಸ್ದಿತರಿದ್ದ್ಸರು.

ಸ್ಪರ್ದೆಯ ಪಲಿತಾ೦ಶ ವಿವರ

ಪ್ರಧಮ-ಪೂಜಾ ಎರೇ೦ಜರ್ಸ್ ಹಳೆಯ೦ಗಡಿ
ದ್ವಿತೀಯ-ಗಿರೀಶ್ ಮ೦ಗಳೂರು
ತ್ರತೀಯ-ಹರೀಶ್ ಕಾವೂರು
ಚತುರ್ಧ-ಉಮೇಶ್ ಕಾವೂರು
ಪ೦ಚಮ-ರಿಕ್ಷಾ ಚಾಲಕರು ಕಟೀಲು

ಪ್ರತಿಕ್ರತಿ ವಿಭಾಗ

ಪ್ರಧಮ-ಶ್ರೀಧರ್ ಮೂಡುಶೆಡ್ಡೆ
ದ್ವಿತೀಯ-ಕಿಶೋರ್ ಕುತ್ತಾರು

ವರದಿ-ರೋಶನ್ ಕಿನ್ನಿಗೋಳಿ

 




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here