Saturday 27th, April 2024
canara news

ಶತಾಯುಷಿ ಪದ್ಮಾವತಿ ಅಮ್ಮ

Published On : 03 Oct 2017   |  Reported By : Rons Bantwal


ಉಡುಪಿ ಕಡೆಕಾರು ಗ್ರಾಮದ ಕನ್ನರ್ಪಾಡಿಯ ದಿ| ಸುಬ್ಬರಾವ್‍ರವರ ಧರ್ಮಪತ್ನಿ ಶ್ರೀಮತಿ ಪದ್ಮಾವತಿ ಅಮ್ಮನವರು ಅಲ್ಪಕಾಲದ ಅಸೌಖ್ಯದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಅಂಬಲಪಾಡಿಯ ಹೈಟೆಕ್ ಆಸ್ಪತ್ರೆಯಲ್ಲಿ ದಿನಾಂಕ : 30.09.2017ರಂದು ನಿಧನ ಹೊಂದಿದರು. ಕಡೆಕಾರು ಗ್ರಾಮದ ದೊಡ್ಡ ಭೂ-ಹಿಡುವಳಿದಾರರಾದ ಇವರು ಭೂಸುಧಾರಣೆ ಕಾಯ್ದೆ ಜಾರಿಗೆ ಬಂದ ನಂತರ ಬಹುತೇಕ ಜಮೀನನ್ನು ಕಳೆದುಕೊಂಡಿದ್ದರು.

ಇವರು 100 ಸಂವತ್ಸರಗಳನ್ನು ಪೂರೈಸಿದ್ದು. ನಾಲ್ಕನೇ ತಲೆಮಾರಿನ ಮರಿಮೊಮ್ಮಗನನ್ನು ಕಂಡಿರುತ್ತಾರೆ. ಮೃತರು ಓರ್ವ ಮಗ ಹಾಗೂ ಮೂರು ಜನ ಪುತ್ರಿಯರು. ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here