Saturday 27th, April 2024
canara news

ಶಂಕರ್ ಡಿ.ಪೂಜಾರಿ ಮಲಾಡ್ ಅವರಿಗೆ ಮಾತೃವಿಯೋಗ

Published On : 03 Oct 2017   |  Reported By : Rons Bantwal


ಮುಂಬಯಿ, ಅ.03: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ, ಸೇವಾ ದಳದ ಕಾರ್ಯಾಧ್ಯಕ್ಷ, ಭಾರತ್ ಬ್ಯಾಂಕ್‍ನ ಮಾಜಿ ನಿರ್ದೇಶಕ, ಮಲಾಡ್ ಕನ್ನಡ ಸಂಘ ಇದರ ಗೌರವ ಪ್ರಧಾನ ಕಾರ್ಯದರ್ಶಿ ಶಂಕರ್ ಡಿ.ಪೂಜಾರಿ ಇವರ ಮಾತೃಶ್ರೀ, ದಿ| ಸಾಂತೂರು ದೇಜು ಗುರುವ ಪೂಜಾರಿ ಇವರ ಧರ್ಮಪತ್ನಿ ಕಲ್ಯಾಣಿ ಡಿ.ಪೂಜಾರಿ (85.) ಕಳೆದ (ಸೆ.27) ಬುಧವಾರ ತನ್ನ ವೃದ್ಧಾಪ್ಯದಿಂದ ತಮ್ಮ ಸ್ವನಿವಾಸ ಉಡುಪಿಯ ಮೂಲ್ಕಿ ಪಿಲಾರು ಪಡುಸಾಂತೂರು ಇಲ್ಲಿನ ಕಲ್ಯಾಣಿ ನಿವಾಸದಲ್ಲಿ ನಿಧನರಾದರು.

ಮೃತರು ನಾಲ್ಕು ಗಂಡು, ಐದು ಹೆಣ್ಣು ಮಕ್ಕಳು, ಬಂಧುಬಳಗ ಅಗಲಿದ್ದಾರೆ. ಕಲ್ಯಾಣಿ ದೇಜು ಪೂಜಾರಿ ನಿಧನಕ್ಕೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾರ್ಗದರ್ಶಕ ಜಯ ಸಿ.ಸುವರ್ಣ, ಮಲಾಡ್ ಕನ್ನಡ ಸಂಘದ ಅಧ್ಯಕ್ಷ ಹರೀಶ್ ಎನ್.ಶೆಟ್ಟಿ ಸೇರಿದಂತೆ ಉಭಯ ಸಂಸ್ಥೆಗಳ ಸರ್ವ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here