Friday 26th, April 2024
canara news

ವಿಠ್ಠಲ್ ಪರಮೇಶ್ವರ ಕರ್ಕೇರ ನಿಧನ

Published On : 19 Feb 2018   |  Reported By : Rons Bantwal


ಮುಂಬಯಿ, ಫೆ:19: ಮಂಗಳೂರುನ ತನ್ನೀರು ಬಾವಿ ಬುದ್ಧಾರ್ ತೋಟ ಮನೆಯ ವಿಠ್ಠಲ್ ಪರಮೇಶ್ವರ ಕರ್ಕೇರ (80.) ಅವರು ಆಕಾಶ್ ಭವನ್ ಇಲ್ಲಿನ ತಮ್ಮ ಸ್ವಗೃಹ ಸುಪ್ರಭಾತ ನಿವಾಸದಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ಕಳೆದ ರವಿವಾರ (ಫೆ.18) ನಿಧನರಾದರು.

ದಿವಂಗತರು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ, ಭಾರತ್ ಬ್ಯಾಂಕ್‍ನ ಮಾಜಿ ನಿರ್ದೇಶಕ ರಾಜಾ ವಿ.ಸಾಲ್ಯಾನ್ ಅವರ ಭಾವ ಆಗಿದ್ದ ಮೃತರು ಪತ್ನಿ ರಾಜೀವಿ ವಿ.ಕರ್ಕೇರ ಸೇರಿದಂತೆ ನಾಲ್ಕು ಗಂಡು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here