ಮುಂಬಯಿ, ಜು.01: ಬ್ರಹ್ಮನುಂಬಯಿ ಹೆಸರಾಂತ ವೈಧ್ಯಾಧಿಕಾರಿ, ಸಮಾಜ ಮತ್ತು ಧಾರ್ಮಿಕ ಮುಖಂಡ ಮಿಜಾರು ಡಾ| ಸೀತಾರಾಮ ಆಳ್ವ ಅವರ ಧರ್ಮಪತ್ನಿಮಾಯ ಸೀತಾರಾಮ ಆಳ್ವ (63.) ರವಿವಾರ (ಜೂ.30) ಅಲ್ಪಕಾಲದ ಅನಾರೋಗ್ಯದಿಂದ ತಮ್ಮ ಮಾಹಿಮ್ನಲ್ಲಿನ ಸ್ವಗೃಹದಲ್ಲಿ ನಿಧನಾರಾದರು.
ಮೃತರು ಮೂಲತಃ ಹೆಜಮಾಡಿ ಗರಡಿ ಮನೆತನದವರಾಗಿದ್ದು, ದಿ| ಡಾ| ಬಾಲಕೃಷ್ಣ ಶೆಟ್ಟಿ ಅವರ ಸುಪುತ್ರಿಯಾಗಿದ್ದು, ಒಂದು ಗಂಡು, ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.