Friday 26th, April 2024
canara news

ಮಾಯ ಸೀತಾರಾಮ ಆಳ್ವ ನಿಧನ

Published On : 01 Jul 2019   |  Reported By : Rons Bantwal


ಮುಂಬಯಿ, ಜು.01: ಬ್ರಹ್ಮನುಂಬಯಿ ಹೆಸರಾಂತ ವೈಧ್ಯಾಧಿಕಾರಿ, ಸಮಾಜ ಮತ್ತು ಧಾರ್ಮಿಕ ಮುಖಂಡ ಮಿಜಾರು ಡಾ| ಸೀತಾರಾಮ ಆಳ್ವ ಅವರ ಧರ್ಮಪತ್ನಿಮಾಯ ಸೀತಾರಾಮ ಆಳ್ವ (63.) ರವಿವಾರ (ಜೂ.30) ಅಲ್ಪಕಾಲದ ಅನಾರೋಗ್ಯದಿಂದ ತಮ್ಮ ಮಾಹಿಮ್‍ನಲ್ಲಿನ ಸ್ವಗೃಹದಲ್ಲಿ ನಿಧನಾರಾದರು.

ಮೃತರು ಮೂಲತಃ ಹೆಜಮಾಡಿ ಗರಡಿ ಮನೆತನದವರಾಗಿದ್ದು, ದಿ| ಡಾ| ಬಾಲಕೃಷ್ಣ ಶೆಟ್ಟಿ ಅವರ ಸುಪುತ್ರಿಯಾಗಿದ್ದು, ಒಂದು ಗಂಡು, ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here