Friday 26th, April 2024
canara news

ಗಲ್ಫ್‍ನ ಒಮಾನ್‍ರಾಷ್ಟ್ರದಲ್ಲಿ16ನೇ ವಿಶ್ವ ಕನ್ನಡ ಸಮ್ಮೇಳನ ಪತ್ರಿಕಾಗೋಷ್ಠಿ

Published On : 31 Jan 2020   |  Reported By : Rons Bantwal


ಮುಂಬಯಿ, ಜ. 29: ಇದೇ ಬರುವ ಎಪ್ರಿಲ್ ಮೊದಲವಾರದಲ್ಲಿ ಗಲ್ಫ್‍ನ ಒಮಾನ್ ರಾಷ್ಟ್ರದ ಮಸ್ಕತ್‍ನಲ್ಲಿ ನಡೆಸಲಾಗುವ 16ನೇ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಒಮಾನ್ ಕನ್ಪರೆನ್ಸ್ ಸಂಘಟನೆಯ ಅಧ್ಯಕ್ಷ ಡಾ| ಸತೀಶ್ ನಂಬಿಯಾರ್ ಇಂದಿಲ್ಲಿ ಬುಧವಾರ ಬೆಂಗಳೂರು ಇಲ್ಲಿನ ಖಾಸಾಗಿ ಹೊಟೇಲ್‍ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನಿತ್ತರು.

 

ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ ಮಂಜುನಾಥ್ ಸಾಗರ್, ಗೌರವಾಧ್ಯಕ್ಷ ಡಾ| ಎಂ.ಸುಬ್ರಮಣಿ, ಉಪಾಧ್ಯಕ್ಷ ಎಸ್.ಡಿ.ಟಿ ಪ್ರಸಾದ್, ಉಪಾಧ್ಯಕ್ಷ ಪೆÇ್ರ.ಎಂ.ಬಿ ಕುದರಿ ಮತ್ತು ಗಾಯಕ ಗೊ.ನ ಸ್ವಾಮಿ ಉಪಸ್ಥಿತರಿದ್ದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here