Saturday 27th, April 2024
canara news

ಜಿಲ್ಲಾಧಿಕಾರಿ ಮೇಲಿನ ಹಲ್ಲೆಗೆ ಖಂಡನೆ

Published On : 04 Apr 2017   |  Reported By : Bernard J Costa


ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಪವಿಭಾಧಿಕಾರಿ ಶಿಲ್ಪಾ ನಾಗ್ ಮತ್ತು ಸರಕಾರಿ ಅಧಿಕಾರಿಗಳು ಆಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ಕಾರ್ಯಚರಣೆ ನೆಡೆಸಿದಾಗ ಅವರ ಮೇಲೆ ಆಕ್ರಮ ಮರಳುಗಾರಿಕೆಯವರು, ಹಲ್ಲೆ ಮಾಡಿ ಕಾನೂನು ಉಲಂಘಿಸಿದ ಅಕ್ರತ್ಯವನ್ನು ನಾವು ಖಂಡಿಸುತ್ತೇವೆ, ಇದರ ಸೂಕ್ತ ತನಿಕೆ ನೆಡೆಸಿ ತಪ್ಪಿದಸ್ಥರನ್ನು ಕಾನೂನು ಕ್ರಮಕ್ಕೆ ಒಳಪಡಿಸ ಬೇಕೆಂದು ಆಗ್ರಹಿಸುತ್ತೇವೆ- ಜೇಕಬ್ ಡಿಸೋಜಾ – ಕಥೊಲಿಕ್ ಸಭಾ, ಅಧ್ಯಕ್ಷರು ಕುಂದಾಪುರ ವಲಯ ಮತ್ತು ಕುಂದಾಪುರ ಘಟಕ ಮತ್ತು ಸದಸ್ಯರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಪವಿಭಾಧಿಕಾರಿ ಶಿಲ್ಪಾ ನಾಗ್ ಮತ್ತು ಅವರ ಸಿಂಬದಿ ಕೆಚ್ಚೆದೆಯಿಂದ ರಾತ್ರಿ ಹೊತ್ತಲ್ಲಿ ಹೋಗಿ ಕಾರ್ಯಚರಣೆ ಮಾಡಿದ ದಕ್ಷ ಅಧಿಕಾರಿಣಿಗಳನ್ನು ನಾವು ಶ್ಲಾಗಿಸುತ್ತೇವೆ, ಈ ಕಾರ್ಯಚರಣೆ ವೇಳೆ ಇವರು ಮಹಿಳೆರೆಂದು ಗೌರವಿಸದೆ, ಸಂಸ್ಕ್ರತಿಗೆ ಹೆಸರಾದ ನಮ್ಮೂರಿನಲ್ಲಿ, ಶುದ್ದ ಅನಾಗರಿಕರಂತೆ ಇವರ ಮೇಲೆ ಹಲ್ಲೆ ಮಾಡಿದ ಆಕ್ರಮ ಮರಳುಗಾರರ ಈ ದುಷ್ಟ ಕ್ರತ್ಯವನ್ನು ನಾವು ಖಂಡಿಸುತ್ತೇವೆ, ಹಾಗೇ ಶೀಘ್ರವಾಗಿ ಇದರ ತನಿಕೆಯನ್ನು ಮಾಡಿ ತಪ್ಪಿದಸ್ಥರನ್ನು ಶಿಕ್ಷೆಗೆ ಗುರಿ ಪಡಿಸಿ ನ್ಯಾಯ ದೊರಕಿಸ ಬೇಕೆಂದು ವಿನಂತಿಸುತೇವೆ - ವಿನಯಾ ಡಿಕೋಸ್ತಾ, ಅಧ್ಯಕ್ಷೆ ಕುಂದಾಪುರ ಕಥೊಲಿಕ್ ಸ್ತ್ರೀ ಸಂಘ ಮತ್ತು ‘ಕ್ರಪಾ’ ಸ್ತ್ರೀ ಸ್ವಸಹಾಯ ಮಹಾ ಸಂಘಗಳ ಒಕ್ಕೂಟ




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here