Friday 26th, April 2024
canara news

ಹಿರಿಯ ಉದ್ಯಮಿ ಬೆಳುವಾಯಿ ಮೈಂದ ಕೆ.ಶೆಟ್ಟಿ ನಿಧನ

Published On : 04 Apr 2017   |  Reported By : Rons Bantwal


ಮುಂಬಯಿ, ಎ.04: ಮುಂಬಯಿ ಮಹಾನಗರದ ಹಿರಿಯ ಉದ್ಯಮಿ, ಮೈಂದ ಕೆ.ಶೆಟ್ಟಿ (91.) ಅವರು ಇಂದಿಲ್ಲಿ (04.04.2017) ಮಂಗಳವಾರ ಮುಂಜಾನೆ ವೃದ್ಧಾಪ್ಯದಿಂದ ಸಯಾನ್ ಪಶ್ಚಿಮದ ಸ್ವನಿವಾಸದಲ್ಲ್ಲಿ ನಿಧನರಾದರು.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಬೆಳುವಾಯಿ ಪಡ್ಯಾರ್ ನಿವಾಸಿ ಆಗಿದ್ದ ಮೃತÀರು ಮಹಾನಗರದಲ್ಲಿನ ಹೊಟೇಲುಗಳಿಗೆ ಗಿರಾಣಿ ಸಾಮಾನು ಒದಗಿಸುತ್ತಾ, ಹಿರಿಯ ಹೊಟೇಲು ಉದ್ಯಮಿಯಾಗಿ, ಸಮಾಜ ಸೇವಕರಾಗಿ ಜನಾನುರೆಣಿಸಿದ್ದರು.

ಪತ್ನಿ ವನಜಾ ಕೆ.ಶೆಟ್ಟಿ, ಟೆಂಡರ್‍ಫ್ರೆಶ್ ಫುಡ್ಸ್ ಎಂಡ್ ಐಸ್‍ಕ್ರೀಮ್ಸ್ ಪ್ರೈವೇಟ್ ಲಿಮಿಟೆಡ್ ಇದರ ನಿರ್ದೇಶಕ ಪ್ರಭಾಕರ್ ಕೆ.ಶೆಟ್ಟಿ ಸೇರಿದಂತೆ ಇಬ್ಬರು ಸುಪುತ್ರರು, ಓರ್ವ ಸುಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here