Friday 19th, April 2024
canara news

`ಗೋಕುಲವಾಣಿ' ಯುಗಾದಿ ಕಥಾ ಸ್ಪರ್ಧಾ ಫಲಿತಾಂಶ

Published On : 10 Apr 2017   |  Reported By : Rons Bantwal


ಮುಂಬಯಿ, ಎ.10: ಬಿಎಸ್‍ಕೆಬಿ ಅಸೋಸಿಯೇಶನ್ ಗೋಕುಲ ಸಾಯನ್ ಮುಂಬಯಿ ತನ್ನ ಮುಖಪತ್ರಿಕೆ `ಗೋಕುಲವಾಣಿ'ಗಾಗಿ ಆಯೋಜಿಸಿದ್ದ ಯುಗಾದಿ ಕಥಾ ಸ್ಪರ್ಧೆಗೆ ಕಥೆಗಳ ಫಲಿತಾಂಶ ಪ್ರಕಟಿಸಿದೆ.

ಫಲಿತಾಂಶ ಈ ಕೆಳಗಿನಂತಿವೆ: ಮೊದಲನೇ ಬಹುಮಾನ: ರೂ.7,000/- `ಕತ್ತಲೆಗೆ ಹತ್ತು ತಲೆಯೇ?': ಲೇ:ಗುರುಪ್ರಸಾದ್ ಎ.ಎಚ್., ಎರಡನೇ ಬಹುಮಾನ: ರೂ.5,000/-`ಪಶ್ಚಿಮಾದ್ರಿಯಲಿ' ಲೇ: ವಸಂತಿ ಅಲ್ಲಗಿ ಮೂರನೇ ಬಹುಮಾನ: ರೂ.3,000/- `ಭಾಗ್ಯ' ಲೇ:ಶಾರದಾ ಕೃಷ್ಣಮೂರ್ತಿ ಪೆÇ್ರೀತ್ಸಾಹಕ ಬಹುಮಾನ (ತಲಾ ರೂ.1,000/-) `ಪೂರ್ಣಾಹುತಿ' ಲೇ:ವಿದ್ಯಾಧರ ಮುತಾಲಿಕ ದೇಸಾಯಿ, `ಬೇವು ಬೆಲ್ಲದೊಳಿಡಲೇನು ಫಲ?' ಲೇ: ಬಿ.ಎಸ್ ಶ್ರೀಧರ್.

ಸ್ಪರ್ಧೆಯಲ್ಲಿ ಭಾಗವಹಿಸದ ಎಲ್ಲರಿಗೂ ಕೃತಜ್ಞತೆಗಳು ಹಾಗೂ ಬಹುಮಾನ ವಿಜೇತರಿಗೆ ಅಭಿನಂದನೆಗಳು. ಬಹುಮಾನದ ಮೊತ್ತ ಹಾಗೂ ಪ್ರಮಾಣ ಪತ್ರವನ್ನು ಅಂಚೆ ಮುಖೇನ ಕಳುಹಿಸಲಾಗುವುದು ಎಂದು ಗೋಕುಲವಾಣಿ ಸಂಪಾದಕ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here