Tuesday 16th, April 2024
canara news

ಕುಂದಾಪುರ - ಸ್ತ್ರೀ ಸಂಘಟನೆಯಿಂದ ದಕ್ಷ ಅಧಿಕಾರಿಣಿಗಳಿಗೆ ಶ್ಲಾಘನ ಪತ್ರದ ಕೊಡುಗೆ

Published On : 18 Apr 2017   |  Reported By : Bernard J Costa


ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಪ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮತ್ತು ಅವರ ಸಿಂಬದಿ ಕೆಚ್ಚೆದೆಯಿಂದ ರಾತ್ರಿ ಹೊತ್ತಲ್ಲಿ ಕಂಡ್ಲೂರಿನಲ್ಲಿ ನೆಡೆಯುತಿದ್ದ ಆಕ್ರಮ ಮರಳುಗಾರಿಕೆ ಮಾಡುವಲ್ಲಿ ಹೋಗಿ ಕಾರ್ಯಚರಣೆ ಮಾಡಿ ಅವರ ದಿಟ್ಟತನ ಮೆರೆದ ದಕ್ಷ ಅಧಿಕಾರಿಣಿಗಳನ್ನು ಉಡುಪಿ ಪ್ರಾಂತ್ಯ ಮಟ್ಟದ ಕಥೊಲಿಕ್ ಸ್ತ್ರೀ ಸಂಘಟನೆಯ ನೇತ್ರದ್ವದಲ್ಲಿ, ಕುಂದಾಪುರ ವಲಯ ಸ್ತ್ರೀ ಸಂಘಟನೆ, ಮತ್ತು ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆ ಅಧಿಕಾರಿಣಿಗಳನ್ನು ಶ್ಲಾಘಿಸುವ ಕಾರ್ಯಕ್ರಮವನ್ನು ನೆಡಿಸಿದರು.

ಉಡುಪಿ ಪ್ರಾಂತ್ಯ ಮಟ್ಟದ ಕಥೊಲಿಕ್ ಸ್ತ್ರೀ ಸಂಘಟನೆಯ ಸಚೇತಕಿ ಭಗಿನಿ ಟ್ರೀಜಾ ಮಾರ್ಟಿಸ್ ಕುಂದಾಪುರಕ್ಕೆ ಬಂದು ಸಹಾಯಕ ಜಿಲ್ಲಾಧಿಕಾರಿ ಶಿಲ್ಪಾನಾಗ್ ಇವರನ್ನು ಭೇಟಿ ಮಾಡಿ ಶ್ಲಾಘನ ಪತ್ರವನ್ನು ಹಸ್ತಾತಂರ ಮಾಡಿದರು, ಇದಕ್ಕೆ ಉತ್ತರವಾಗಿ ಶಿಲ್ಪಾ ನಾಗ್ ಸಂತೊಷವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ, ಪ್ರಾಂತ್ಯ ಸಂಘಟನೆಯ ಕಾರ್ಯದರ್ಶಿ ಸಿಂತಿಯಾಡಿಸೋಜಾ, ಕುಂದಾಪುರ ವಲಯ ಮಟ್ಟದ ಕಥೊಲಿಕ್ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಶಾಂತಿ ಕರ್ವಾಲ್ಲೊ, ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆಯ ಅಧ್ಯಕ್ಷೆ ವಿನಯಾ ಡಿಕೋಸ್ತಾ ಮತ್ತು ಇತರ ಪದಾಧಿಕಾರಿಗಳು ಹಾಜರಿದ್ದರು




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comments

Clouddia pereira , 9900847123    19 Apr 2017

Nice


Comment Here