Thursday 8th, May 2025
canara news

ಕೆಪಿಎಸ್ಸಿ ಪರೀಕ್ಷೆ; ದ.ಕ.ಜಿಲ್ಲೆಯ ೭ ಮಂದಿ ಆಯ್ಕೆ

Published On : 24 Apr 2017   |  Reported By : Canaranews Network


ಮಂಗಳೂರು: ಕರ್ನಾಟಕ ಸಾರ್ವಜನಿಕ ಸೇವಾ ಆಯೋಗದ ಪ್ರೊಬೆಷನರಿಯ ೨೦೧೪ನೇ ಸಾಲಿನ ಪರೀಕ್ಷೆಯಲ್ಲಿ ದ.ಕ.ಜಿಲ್ಲೆಯ ೭ ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಕೆಪಿಎಸ್ಸಿಯ ೪೬೪ ಹುದ್ದೆಗಳಿಗೆ ಪರೀಕ್ಷೆ ನಡೆದಿತ್ತು.

ಅದರಲ್ಲಿ ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ ಯತೀಶ್ ಉಳ್ಳಾಲ(ಸಹಾಯಕ ಆಯುಕ್ತ), ಸುಳ್ಯದ ಅಜಿತ್ ಎಂ.(ಸಹಾಯಕ ಆಯುಕ್ತ), ಸುಮನಾ ಬಿ.(ಡಿವೈಎಸ್ಪಿ), ರಶ್ಮಿ ಎಸ್.ಆರ್(ತಹಶಿಲ್ದಾರ್), ಮಿಶೆಲ್ ಕ್ವೀನಿ ಡಿಕೋಸ್ತಾ( ತಹಶೀಲ್ದಾರ್), ಗಾಯತ್ರಿ ಸಿ.ಹೆಚ್( ತಾಲೂಕು ಸಮಾಜ ಕಲ್ಯಾಣಾಧಿಕಾರಿ), ಮಹೇಶ್ ಕುಮಾರ್ ಹೊಳ್ಳ( ಸಹಾಯಕ ಜೈಲು ಅಧೀಕ್ಷಕ) ಆಯ್ಕೆಯಾಗಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here