ಮುಂಬಯಿ (ಉಡುಪಿ), ಮೇ.14: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಥಾಣೆ ಸ್ಥಳಿಯ ಸಮಿತಿ ಮಾಜಿ ಕಾರ್ಯಾಧ್ಯಕ್ಷ, ದಿ.ಭಾರತ್ ಬ್ಯಾಂಕ್ ಕೋ.ಅಪರೇಟಿವ್ (ಮುಂಬಯಿ) ಲಿಮಿಟೆಡ್ನ ನಿರ್ದೇಶಕ ಅಶೋಕ್ ಎಂ. ಕೋಟ್ಯಾನ್ ಇವರ ಸೋದರಳಿಯ ಹರೀಶ್ ಸಾಲ್ಯಾನ್ ಅತ್ತಾವರ ಮತ್ತು ವಸಂತಿ ಸಾಲ್ಯಾನ್ ದಂಪತಿ ಸುಪುತ್ರ ಚಿ| ಗುರುಪ್ರಸಾದ್ ಸಾಲ್ಯಾನ್ ಇವರ ವಿವಾಹವು ಉಪ್ಪೂರು ಜಾಥಬೆಟ್ಟು ಪಿಲ್ಕಲ ವನಜ ರಾಜು ಪೂಜಾರಿ ದಂಪತಿ ಸುಪುತ್ರಿ ಚಿ| ಸೌ| ಕವಿತಾ ಪೂಜಾರಿ ಇವರೊಂದಿಗೆ ಇತ್ತೀಚೆಗೆ (ಮೇ.04) ಗುರುವಾರ ಉಡುಪಿ ಅಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ನೆರವೇರಿತು.