ಮುಂಬಯಿ, ಜೂ.26: ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಮಹಾಸಭೆ ಇಂದು ಮೂಲ್ಕಿಯಲ್ಲಿನ ಕೆ.ಸೋಮಪ್ಪ ಸುವರ್ಣ ಸಭಾಗಂಣದಲ್ಲಿ ಜರಗಿತು.
Jaya C.Suvarna
Pitambar Heraje
Rajashekara R.Kotian
Mohandas Pavooru
ಮಹಾಸಭೆಯಲ್ಲಿ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾಗಿ ಜಯ.ಸಿ.ಸುವರ್ಣ ಪುನರಾಯ್ಕೆ ಗೊಂಡರು. ಉಪಾಧ್ಯಕ್ಷರಾಗಿ ಡಾ| ರಾಜಶೇಖರ ಆರ್.ಕೋಟ್ಯಾನ್ ಮತ್ತು ಪೀತಾಂಬರ ಹೇರಾಜೆ ಆಯ್ಕೆಯಾಗಿದ್ದಾರೆ, ಕಾರ್ಯದರ್ಶಿಯಾಗಿ ಮೋಹನದಾಸ ಪಾವೂರು, ಕೋಶಾಧಿಕಾರಿಯಾಗಿ ಯೋಗೀಶ್ ಕೋಟ್ಯಾನ್, ಜೊತೆ ಕೋಶಾಧಿಕಾರಿ ಆಗಿ ಸಂತೋಷ ಕೋಟ್ಯಾನ್ ಉಪ್ಪೂರು, ಜೊತೆಕಾರ್ಯದರ್ಶಿಯಾಗಿ ಗಂಗಾಧರ ಪೂಜಾರಿ ಚೇಳಾರ್ ಮತ್ತು ಗಣೇಶ್ ಎಲ್.ಪೂಜಾರಿ ಆಯ್ಕೆ ಆಗಿದ್ದಾರೆ.