Sunday 11th, May 2025
canara news

ಕುಂದಾಪುರ ಜಯಲಕ್ಷ್ಮಿ ವಿ.ಭಟ್ ನಿಧನ

Published On : 11 Jul 2017   |  Reported By : Bernard J Costa


ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಪರ್ಯಾಯ ಆರ್ಚಕ ಮನೆತನದ, ಭಂಡಾರ್‍ಕಾರ್ಸ್ ಕಾಲೇಜಿನ ನಿವ್ರತ್ತ ಕಚೇರಿ ಆಧೀಕ್ಷಕ ದಿವಗಂತ ಕೆ.ವಿಷ್ಣುದಾಸ ಭಟ್ ಇವರ ಧರ್ಮ ಪತ್ನಿ ಕೆ.ಜಯಲಕ್ಷ್ಮಿ ವಿ.ಭಟ್ ದಿನಾಂಕ 9 ರಂದು ನಿಧನರಾದರು. ಇವರು ಎರಡು ಗಂಡು ಮತ್ತು ಒರ್ವ ಹೆಣ್ಣು ಮಗಳನ್ನು ಅಗಲಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here