Friday 4th, July 2025
canara news

ಹೆಸರಾಂತ ವೈದ್ಯ ಡಾ| ದೀಪಕ್ ಅಬ್ರಪುರ್ಕರ್ ಅವರ ಮೃತದೇಹವು ವರ್ಲಿ ಅಲ್ಲಿನ ಕಡಲ ತೀರದಲ್ಲಿ ಇಂದಿಲ್ಲಿ ಪತ್ತೆಯಾಗಿದೆ.

Published On : 31 Aug 2017


ಮುಂಬಯಿ, ಆ.31: ಕಳೆದ ಮಂಗಳವಾರ ಮುಂಬಯಿಯಲ್ಲಿ ಸುರಿದ ಭಾರೀ ಮಳೆಯ ವೇಳೆ ನಾಪತ್ತೆಯಾಗಿದ್ದ ನಗರದ ಹೆಸರಾಂತ ವೈದ್ಯ ಡಾ| ದೀಪಕ್ ಅಬ್ರಪುರ್ಕರ್ ಅವರ ಮೃತದೇಹವು ವರ್ಲಿ ಅಲ್ಲಿನ ಕಡಲ ತೀರದಲ್ಲಿ ಇಂದಿಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಪೆÇೀಲಿಸರು ಮಹಾಜರುಗಾಗಿ ಸಯಾನ್‍ನ ಸರಕಾರಿ ಆಸ್ಪತ್ರೆಗೆ ರವಾನಿಸಿ ಪೆÇೀಸ್ಟ್‍ಮರ್ಟಂ ನಡೆಸಿ ಮೃತರ ಕುಟುಂಬಕ್ಕೆ ಹಸ್ತಾಂತರಿಸಿದರು. ಮೃತದೇಹ ಶೀಘ್ರವೇ ಪತ್ತೆಹಚ್ಚುವಲ್ಲಿ ಅವರ ಕೈಯಲ್ಲಿದ್ದ ರಾಡೋ ವಾಚ್ ಕಾರಣವಾಗಿತು. ಚಿತ್ರ: ರೋನ್ಸ್ ಬಂಟ್ವಾಳ್




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here