Saturday 10th, May 2025
canara news

ಸಪ್ತದಿನದ ಗಣೇಶ ವಿಸರ್ಜನೆ

Published On : 01 Sep 2017   |  Reported By : Rons Bantwal


ಮುಂಬಯಿ, ಆ.31: ಇಂದಿಲ್ಲಿ ಗುರುವಾರ ಸಪ್ತದಿನದ ಗಣೇಶ ವಿಸರ್ಜನೆ ನಡೆಸಲಾಗಿದ್ದು, ಗಣೇಶ ಭಕ್ತರು ಗೌರಿಗಣಪತಿಯರನ್ನು ಪೂಜಿಸಿ ಸಂಜೆ ವೇಳೆಗೆ ವಿಸರ್ಜನಾ ವಿಧಿಯಲ್ಲಿ ತೊಡಗಿಸಿ ಕೊಂಡರು. ದಾದರ್ ಪಶ್ಚಿಮದ ಶಿವಾಜಿಪಾರ್ಕ್ ಅಲ್ಲಿನ ಮೇಯರ್ ಬಂಗ್ಲೋ ಸನಿಹದ ಕಡಲ ತೀರದಲ್ಲಿ ಗಣೇಶ ವಿಗ್ರಹ ಸ್ತಂಭನ ಗೊಳಿಸಿದರು. ಚಿತ್ರ: ರೋನ್ಸ್ ಬಂಟ್ವಾಳ್

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here