Friday 4th, July 2025
canara news

ಶತಾಯುಷಿ ಪದ್ಮಾವತಿ ಅಮ್ಮ

Published On : 03 Oct 2017   |  Reported By : Rons Bantwal


ಉಡುಪಿ ಕಡೆಕಾರು ಗ್ರಾಮದ ಕನ್ನರ್ಪಾಡಿಯ ದಿ| ಸುಬ್ಬರಾವ್‍ರವರ ಧರ್ಮಪತ್ನಿ ಶ್ರೀಮತಿ ಪದ್ಮಾವತಿ ಅಮ್ಮನವರು ಅಲ್ಪಕಾಲದ ಅಸೌಖ್ಯದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಅಂಬಲಪಾಡಿಯ ಹೈಟೆಕ್ ಆಸ್ಪತ್ರೆಯಲ್ಲಿ ದಿನಾಂಕ : 30.09.2017ರಂದು ನಿಧನ ಹೊಂದಿದರು. ಕಡೆಕಾರು ಗ್ರಾಮದ ದೊಡ್ಡ ಭೂ-ಹಿಡುವಳಿದಾರರಾದ ಇವರು ಭೂಸುಧಾರಣೆ ಕಾಯ್ದೆ ಜಾರಿಗೆ ಬಂದ ನಂತರ ಬಹುತೇಕ ಜಮೀನನ್ನು ಕಳೆದುಕೊಂಡಿದ್ದರು.

ಇವರು 100 ಸಂವತ್ಸರಗಳನ್ನು ಪೂರೈಸಿದ್ದು. ನಾಲ್ಕನೇ ತಲೆಮಾರಿನ ಮರಿಮೊಮ್ಮಗನನ್ನು ಕಂಡಿರುತ್ತಾರೆ. ಮೃತರು ಓರ್ವ ಮಗ ಹಾಗೂ ಮೂರು ಜನ ಪುತ್ರಿಯರು. ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here