Saturday 10th, May 2025
canara news

ಉದಯೋನ್ಮುಖ ಆಥಿ೯ಕ ತಜ್ಞ ಸಿಎ| ಜಗದೀಶ್ ಶೆಟ್ಟಿ ಅವರಿಂದ

Published On : 08 Oct 2017   |  Reported By : Rons Bantwal



ಇಂಡಿಯನ್ ನೇವಿ ಸರ್ವಿಸ್ ಅಧಿಕಾರಿಗಳಿಗೆ ಜಿಎಸ್‍ಟಿ ಮಾಹಿತಿ ಕಾರ್ಯಗಾರ

ಮುಂಬಯಿ, ಅ.07: ಆರ್ಮಿ ಎಂಡ್ ಎಮ್‍ಇಎಸ್ ಬಿಲ್ಡರ್ಸ್ ಅಸೋಸಿಯೇಶನ್ ಕಳೆದ ಬುಧವಾರ ಕೊಲಬಾ ಅಲ್ಲಿನ ಇಂಡಿಯನ್ ನೇವಿ ಸರ್ವಿಸ್ ಇದರ ಐಎನ್‍ಎಸ್ ಅಶ್ವಿನಿ ಸಭಾಗೃಹದಲ್ಲಿ ಆಯೋಜಿಸಿದ್ದ ಜಿಎಸ್‍ಟಿ ಮಾಹಿತಿ ಕಾರ್ಯಗಾರವನ್ನು ಮುಂಬಯಿ ನಗರದ ಉದಯೋನ್ಮುಖ ಆಥಿರ್üಕ ತಜ್ಞ, ಹೆಸರಾಂತ ಲೆಕ್ಕ ಪರಿಶೋಧಕ ಸಿಎ| ಜಗದೀಶ್ ಬಿ.ಶೆಟ್ಟಿ ನಡೆಸಿದರು.

ಈ ಸಂದರ್ಭದಲ್ಲಿ ಬ್ರಿಗೇಡಿಯರ್ ಸರ್ವಜಿತ್ ಸಿಂಗ್, ಬ್ರಿಗೇಡಿಯರ್ ಡಿ.ಎಸ್ ಚವ್ಹಾಣ್, ಮಿಲಿಟರಿ ಇಂಜಿನೀಯರಿಂಗ್ ಸರ್ವೀಸ್ (ಎಮ್‍ಇಎಸ್) ಬಿಲ್ಡರ್ಸ್ ಅಸೋಸಿಯೇಶನ್‍ನ ಕಾರ್ಯಾಧ್ಯಕ್ಷ ಸುರೇಶ್ ನಾಯರ್, ಕಾರ್ಯದರ್ಶಿ ಕೆ.ಅಗರ್ವಾಲ್, ಜೊತೆ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಮುಂಬಯಿ, ಐಎನ್‍ಎಸ್‍ನ ಇತರ ಸೇನಾಧಿಪತಿಗಳು, ಸೈನ್ಯದಳವು ಉಪಸ್ಥಿತರಿದ್ದು ಸಿಎ| ಜಗದೀಶ್ ಶೆಟ್ಟಿ ಅವರು ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ), ಇತರ ತೆರಿಗೆಗಳು, ಲೆಕ್ಕಪರಿಶೋಧನಾ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here