Friday 19th, April 2024
canara news

ಛದ್ಮವೇಷ ಸ್ಪರ್ಧೆ.

Published On : 07 Dec 2017   |  Reported By : Rons Bantwal


ಧರ್ಮಸ್ಥಳ: ಡಿಸೆಂಬರ್ 05; ಪ್ರಸಕ್ತ 2017-18 ಶೈಕ್ಷಣಿಕ ವರ್ಷದ ಶಾಲಾ ಪ್ರತಿಭಾ ದಿನಾಚರಣೆ ಪ್ರಯುಕ್ತ ನವೆಂಬರ್24 ಮತ್ತು 25ರಂದು ಶ್ರೀ.ಧ.ಮಂ. ಆಂಗ್ಲ ಮಾಧ್ಯಮ ಶಾಲೆ,ಧರ್ಮಸ್ಥಳದಲ್ಲಿ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ನವೆಂಬರ್25 ರಂದು ಪೂರ್ವ ಪ್ರಾಥಮಿಕ ಹಾಗೂ 1ಮತ್ತು2ನೇ ತರಗತಿಯ ಪುಟಾಣಿಗಳಿಂದ ಛದ್ಮವೇಷ ಪ್ರದರ್ಶನ ನಡೆಯಿತು. ನವೆಂಬರ್24 ರಂದು 3ನೇ ತರಗತಿಯಿಂದ 10ನೇತರಗತಿವರೆಗಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ವೈಯಕ್ತಿಕ ಛದ್ಮವೇಷ ಸ್ಪರ್ಧೆ ಮತ್ತು ಸಮೂಹ ಪ್ರಹಸನ ಸ್ಪರ್ಧೆಯನ್ನು ನಡೆಸಲಾಯಿತು.

ತೀರ್ಪುಗಾರರಾಗಿ ಶ್ರೀ.ಧ.ಮಂ. ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ ಶಾಲೆಯ ಸಹಶಿಕ್ಷಕಿಯಾದ ಶ್ರೀ ಮತಿ ಪ್ರಮೀಳ, ಮರ್ಲಿನಾ, ಬಿ.ಎಡ್. Œವಿದ್ಯಾರ್ಥಿನಿ, ಮತ್ತು ಉಜಿರೆ ಸಿ.ಬಿ.ಎಸ್.ಸಿ ಶಾಲೆಯ ಶ್ರೀಯುತ ವಿಜಯೇಂದ್ರ ಇವರು ಆಗಮಿಸಿ ಸಹಕರಿಸಿದರು. ವಿದ್ಯಾರ್ಥಿಗಳು ತಮ್ಮ ಹೆತ್ತವರು ಹಾಗೂ ಪೆÇೀಷಕರ ಪೆÇ್ರೀತ್ಸಾಹದಿಂದ ಅತೀ ಹೆಚ್ಚಿನ ಉತ್ಸಾಹದಿಂದ ಭಾಗವಹಿಸಿದ್ದರು. ಸದ್ರಿ ಕಾರ್ಯಕ್ರಮದಲ್ಲಿ ಶಾಲಾವಿದ್ಯಾರ್ಥಿಗಳೊಂದಿಗೆ ಶಾಲಾಶಿಕ್ಷಕರೂ ಆಸಕ್ತಿಯಿಂದ ಪಾಲ್ಗೊಂಡು ಸ್ಪರ್ಧಾಳುಗಳನ್ನು ಹುರಿದುಂಬಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here