ಸತತ 4ನೇ ಬಾರಿಗೆ ಶ್ರೀ ತಿರುಪತಿ ತಿರುಮಲ ವೆಂಕಟೇಶ್ವರನ ಸನ್ನಿಧಾನಕ್ಕೆ ತೆರಳಿ ಹರಿನಾಮ ಸಂಕಿರ್ತನೆ
Published On : 19 Dec 2017 | Reported By : Rons Bantwal
ಮುಂಬಯಿ,ಡಿ.18: ಮುಂಬಯಿ ಕುರ್ಲಾ ಪಶ್ಚಿಮದ ಜೆರಿಮೆರಿ ಅಲ್ಲಿನ ಶ್ರೀ ಉಮಾಮಹೇಶ್ವರಿ ಭಜನಾ ಸದಸ್ಯರು ಸತತ 4ನೇ ಬಾರಿಗೆ ಶ್ರೀ ತಿರುಪತಿ ತಿರುಮಲ ವೆಂಕಟೇಶ್ವರನ ಸನ್ನಿಧಾನಕ್ಕೆ ತೆರಳಿ ಹರಿನಾಮ ಸಂಕಿರ್ತನೆ ನಡೆಸಿತು.
ಭೂವಜಿ ರವೀಂದ್ರ ಶಾಂತಿ ನೇತೃತ್ವದಲ್ಲಿ ಮಂಡಳಿಯ ಸುಮಾರು 25 ಸದಸ್ಯರು ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ