Monday 12th, May 2025
canara news

ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ-ಕೃತೀಷ್ ಆರ್.ಸುವರ್ಣಗೆ ಕಂಚು ಪದಕ

Published On : 14 Jan 2018   |  Reported By : Rons Bantwal


ಮುಂಬಯಿ, ಜ.14: ಗುಜರಾತ್ ರಾಜ್ಯದ ದಮಾನ್‍ನಲ್ಲಿ ಇತ್ತೀಚೆಗೆ ನಡೆಸಲ್ಪಟ್ಟ 9ನೇ ಅಖಿಲ ಭಾರತ ಆಹ್ವಾನಿತ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಮಾ| ಕೃತೀಷ್ ರವೀಂದ್ರ ಸುವರ್ಣ ಕಂಚು ಪದಕ ಪಡೆದು ತೃತೀಯ ರನ್ನರ್ ಆಫ್ ಸ್ಥಾನ ಪಡೆದ ಏಕೈಕ ಕನ್ನಡಿಗ ಕ್ರೀಡಾಪಟು.

ಕೃತೀಷ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಅಗರಿ ಮೂಲತಃ ರವೀಂದ್ರ ಸುವರ್ಣ ಹಾಗೂ ಬೆಳ್ತಂಗಡಿ ಪಣಕಜೆ ನಿವಾಸಿ ಧನ್ಯ ಸುವರ್ಣ ದಂಪತಿ ಸುಪುತ್ರ ಆಗಿದ್ದು ಸೂರತ್‍ನಲ್ಲಿ ಎಂಟನೇ ತರಗತಿ ವಿದ್ಯಾಥಿರ್ü ಆಗಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here