Wednesday 14th, May 2025
canara news

ಬಡಾಕರೆ ಪರಮೇಶ್ವರ ಪೂಜಾರಿ ನಿಧನ

Published On : 31 Jan 2018   |  Reported By : Rons Bantwal


ಮುಂಬಯಿ, ಜ.31: ಕುಂದಾಪುರ ತಾಲೂಕು ಬಡಾಕೆರೆ ಗ್ರಾಮದ ಪರಮೇಶ್ವರ ಪೂಜಾರಿ (77.) ಅವರು ತನ್ನ `ಹನಿಯಡಿ ಮನೆ'ಯ ಸ್ವನಿವಾಸದಲ್ಲಿ ಕಳೆದ (ಜ.25) ಗುರುವಾರ ಹೃದಯಾಘಾತದಿಂದ ನಿಧನ ಹೊಂದಿದರು.

ಮೃತರು ಪ್ರಗತಿಪರ ಕೃಷಿಕರು ಆಗಿದ್ದು, ಹೆಮ್ಮಾಡಿ ಮಾರ್ತೆದಾರರ ಸಹಕಾರಿ ಸಂಘದಲ್ಲಿ ಮಾಜಿ ನಿರ್ದೇಶಕರಾಗಿದ್ದರು. ಮೃತರು ಪತ್ನಿ, ಐದು ಗಂಡು, ಎರಡು ಹೆಣ್ಣು, ಮುಂಬಯಿ ಕನ್ನಡ ಸಂಘದ ಗೌರವ ಕೋಶಾಧಿಕಾರಿ ಸುಧಾಕರ ಸಿ.ಪೂಜಾರಿ (ಸಹೋದರ) ಸೇರಿದಂತೆ ಬಂಧು ಬಳಗ ಅಗಲಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here