Wednesday 14th, May 2025
canara news

ಸಂತ ಜುಜೆ ವಾಜರು ರೊಜರಿ ಮಾತಾ ಇಗರ್ಜಿಯ ಅಧಿಕ್ರತ ಧರ್ಮಗುರುಗಳು – ಅವರಲ್ಲಿ ಅಭಿಮಾನ ಭಕ್ತಿ ಹೆಚ್ಚಲಿ

Published On : 14 Feb 2018   |  Reported By : Bernard J Costa


ಕುಂದಾಪುರ, ಫೆ.14: ಸಂತ ಜೋಸೆಫ್ ವಾಜರು ಗೋವಾದಲ್ಲಿ ಯಾಜಕರಾಗಿ ದೀಕ್ಷೆ ಪಡೆದ ಮೇಲೆ ಮೊತ್ತ ಮೊದಲು ಅಧಿಕ್ರತವಾಗಿ ಕುಂದಾಪುರ ವಲಯ ಪ್ರಧಾನರಾಗಿ ಕುಂದಾಪುರದ ರೋಜರಿ ಮಾತಾ ಇಗರ್ಜಿಯಲ್ಲಿ ಆಗಮಿಸಿ ತಮ್ಮ ಅಧಿಕಾರವನ್ನು ಸ್ವೀಕರಿಸಿದರು. ಇಲ್ಲಿನ ಮಣ್ಣಲ್ಲಿ ಬೆರೆತು, ಕಾಡು ಮೇಡು, ಗುಡ ಬೆಟ್ಟ, ಕಲ್ಲು ಮಣ್ಣು ಲೆಕ್ಕಿಸದೆ ನಮ್ಮ ಹಿರಿಯರ ಸೇವೆಯನ್ನು ಮಾಡಿದ ಮಹಾತ್ಮರು ಅವರು, ಕುಂದಾಪುರದಲ್ಲಿ ಅವರು ಪ್ರಾರ್ಥನೆಯಲ್ಲಿ ತೊಡಗುವಾಗ ದೇವರು ಅವರುನ್ನು ನೆಲದಿಂದ ಮೇಲೆತ್ತಿ ಗಾಳಿಯಲ್ಲಿ ತೇಲಾಡಿಸಿ ಕೊಳ್ಳುತಿದ್ದ ಪವಾಡ ಚಾರಿತ್ರಿಕವಾಗಿ ಡಾಖಲಾಗಿದೆ, ಇಂತಹ ಅವರ ಮಹತ್ಕಾರ್ಯಗಳಿಂದ ಸಂತ ಪದವಿಗೆರಿದ ಸಂತ ಜುಜೆ ವಾಜ್ ನಿಮ್ಮ ವಾಳೆಯ ಪೆÇೀಷಕರಾಗಿರುವುದು ನಿಮ್ಮ ಭಾಗ್ಯವಾಗಿದೆ. ನಿಮ್ಮಲ್ಲಿ ಅವರ ಭಕ್ತಿ, ಅಭಿಮಾನ ಇನ್ನೂ ಹೆಚ್ಚಬೇಕು, ನಮ್ಮ ಇಗರ್ಜಿಗೆ ರೋಜರಿ ಮಾತೆ ಪೆÇೀಷಕರು, ಸಂತ ಜುಜೆ ವಾಜರು ಮೇರಿ ಮಾತೆಯ ಮಹಾ ಭಕ್ತರು, ಆದ್ದರಿಂದ ಸಂತ ಜುಜೆ ವಾಜರು ಕುಂದಾಪುರ ಇಗರ್ಜಿಯ ಎರಡನೇ ಪೆÇೀಷಕರಾಗಿ ನಾವು ಸ್ವೀಕರಿಸಬಹುದು’ ಎಂದು ಸಂತ ಜೋಸೆಫ್ ವಾಳೆಯ ಹಬ್ಬವನ್ನು ಎರ್ಪಡಿಸಿದ ಸಂದರ್ಭ ಕುಂದಾಪುರ ಇಗರ್ಜಿಯ ಧರ್ಮಗುರು ಫಾ|ಅನಿಲ್ ಡಿಸೋಜಾ ಸಂದೇಶ ನೀಡಿದರು.

 

+

 

ಸೆಲಿನ್ ಬಾರೆಟ್ಟೊ ಇವರ ನೇತ್ರದ್ವಲ್ಲಿ ನೆಡೆದ ಈ ಕಾರ್ಯಕ್ರಮದಲ್ಲಿ ಸಹಾಯಕ ಧರ್ಮಗುರು ಸಂತ ಜೋಸೆಫ್ ವಾಜಾರ ನೊವೆನಾವನ್ನು ನೆಡೆಸಿಕೊಟ್ಟರು. ಈ ಸಂದರ್ಭದಲ್ಲಿ ಲೈಗಿಂಕ ಕಿರುಕುಳಕ್ಕೆ ಒಳಗಾದ ಒರ್ವ ಬಡ ಬಾಲಿಕೆಗೆ ಅವಳ ಭವಿಸ್ಯಕ್ಕಾಗಿ ಸಂಗ್ರಹಿಸಿದ ಹಣವನ್ನು ಬಾಂಡ್ ಮೂಲಕ ಫಾ|ಅನಿಲರಿಗೆ ಹಸ್ತಾಂತರಿಸಿ, ‘ಕುಂದಾಪುರದಲ್ಲಿ ನೆಡೆದ ಸಂತ ಜೋಸೆಫರ ಪವಾಡ ಚಾರಿತ್ರಿಕವಾಗಿದ್ದು ಮುಂದಿನ ದಿನಗಳಲ್ಲಿ ಕುಂದಾಪುರ ಪುಣ್ಯ ಕ್ಷೇತ್ರವಾಗಿ ಮಾರ್ಪಡುವಲ್ಲಿ ನಾವು ಶ್ರಮಿಸ ಬೇಕೆಂದು’ ಕರೆ ಕೊಟ್ಟರು. ಫಾ| ಪ್ರವೀಣ್ ಅಮ್ರತ್ ಮಾರ್ಟಿಸ್ ಕಾರ್ಯಕ್ರಮದ ಅವಲೋಕನವನ್ನು ಮಾಡಿದರು. ಪ್ರೇರಕ ಸಮುದಾಯದ ಸಂಚಾಲಕಿ, ಎಲಿಜಾ ಡಿಸೋಜಾ, ಆಯೋಗಗಳ ಮುಖ್ಯಸ್ಥೆ ಪ್ರೇಮಾ ಡಿಕುನ್ಹಾ ಶುಭಾಷ ಕೋರಿದರು. ಸಮುದಾಯ ಪ್ರೇರಕಿ ವಿನಯಾ ಡಿಕೋಸ್ತಾ ವರದಿಯನ್ನು ವಾಚಿಸಿದರು.

ಈ ಸಂದರ್ಭದಲ್ಲಿ ಲೈಗಿಂಕ ಕಿರುಕುಳಕ್ಕೆ ಒಳಗಾದ ಒರ್ವ ಬಡ ಬಾಲಿಕೆಗೆ ಅವಳ ಭವಿಸ್ಯಕ್ಕಾಗಿ ಸಂಗ್ರಹಿಸಿದ ಹಣವನ್ನು ಬಾಂಡ್ ಮೂಲಕ ಫಾ|ಅನಿಲರಿಗೆ ಹಸ್ತಾಂತರಿಸಿ, ‘ಕುಂದಾಪುರದಲ್ಲಿ ನೆಡೆದ ಸಂತ ಜೋಸೆಫರ ಪವಾಡ ಚಾರಿತ್ರಿಕವಾಗಿದ್ದು ಮುಂದಿನ ದಿನಗಳಲ್ಲಿ ಕುಂದಾಪುರ ಪುಣ್ಯ ಕ್ಷೇತ್ರವಾಗಿ ಮಾರ್ಪಡುವಲ್ಲಿ ನಾವು ಶ್ರಮಿಸ ಬೇಕೆಂದು’ ವಾಡೆಯ ಗುರಿಕಾರ ಬರ್ನಾಡ್ ಡಿಕೋಸ್ತಾ  ಕರೆ ಕೊಟ್ಟರು.

ಈ ಕಾರ್ಯಕ್ರಮದ ಅಂಗವಾಗಿ ಮೋಜಿನಾಟ, ನ್ರತ್ಯ ಗಾಯನ ಮುಂತಾದ ಸಾಂಸ್ಕ್ರತಿಕ ಕಾರ್ಯಕ್ರಮ ನೆಡೆದವು, ಖ್ಯಾತ ಲೇಕಕ ಬರ್ನಾಡ್ ಡಿ’ಕೋಸ್ತಾ ಬರೆದು ನಿರ್ದೇಶಸಿದ ಹಾಸ್ಯಮಯ ‘ಮಾಗ್ಣೆ ಭಂದ್ ಕರ್’ ‘ನಾಕಾ ಸಾಯ್ಬಿಣಿ ನಾಕಾ’ ಎರಡು ಕಿರು ನಾಟಕಗಳು ಸಭಿಕರನ್ನು ಹಾಸ್ಯದ ಅಲೆಗಳಲ್ಲಿ ತೇಲಾಡಿಸಿತು ಪ್ರತಿನಿಧಿ ಪೆರ್ಮಿನ್ ಡಿಸೋಜಾ ಧನ್ಯವಾದವನ್ನು ಅರ್ಪಿಸಿದರು. ಅಸ್ಮಿತಾ ಕೊರೆಯಾ ಕಾರ್ಯಕ್ರಮವನ್ನು ನಿರೂಪಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here