ಮಂಜುಶ್ರೀ ಆಗೋಗ್ಯಧಾಮ ಮತ್ತು ವಿವೇಕಾನಂದ ಜಾಗತಿಕ ಆರೋಗ್ಯ ಕೇಂದ್ರ ಉದ್ಟಾಟನೆ
Published On : 06 Apr 2018 | Reported By : Rons Bantwal
ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಗುರುವಾರ ಬೆಂಗಳೂರಿನಲ್ಲಿ ಎಸ್ ವ್ಯಾಸ್ ವಿಶ್ವವಿದ್ಯಾಲಯದಲ್ಲಿ ಮಂಜುಶ್ರೀ ಆಗೋಗ್ಯಧಾಮ ಮತ್ತು ವಿವೇಕಾನಂದ ಜಾಗತಿಕ ಆರೋಗ್ಯ ಕೇಂದ್ರವನ್ನು ಉದ್ಟಾಟಿಸಿದರು.
ಸಂಸ್ಥೆಯ ಕುಲಾಧಿಪತಿ ಡಾ. ನಾಗೇಂದ್ರ ಗುರೂಜಿ ಹೆಗ್ಗಡೆಯವರನ್ನು ಗೌರವಿಸಿ ಅಭಿನಂದಿಸಿದರು.
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ