Wednesday 14th, May 2025
canara news

ಕೃಷ್ಣ ಕೆ ಸುವರ್ಣ ನಿಧನ

Published On : 20 Apr 2018   |  Reported By : Rons Bantwal


ಮುಂಬಯಿ, : ಕಾಂದಿವಲಿ ಪಶ್ಚಿಮದ ಚಿಕ್ಕುವಾಡಿ ಅಲ್ಲಿನ ಸತ್ಯಸಾಯಿ ಕಾಂಪ್ಲೆಕ್ಸ್‍ನ ದಿವ್ಯ ಜ್ಯೋತಿ ಪ್ಲಾಟ್ ನಿವಾಸಿ ಆಗಿದ್ದ ಕೃಷ್ಣ ಕೆ.ಸುವರ್ಣ (76.) ಅಲ್ಪ ಸಮಯದ ಅಸೌಖ್ಯದಿಂದ ಕಳೆದ ಗುರುವಾರ (ಎ.1)9 ನಿಧನ ಹೊಂದಿದರು.

ಮೂಲತ ಮಂಗಳೂರು ನಿವಾಸಿ ಆಗಿದ್ದ ಮೃತರು ಪುತ್ರ , ಪುತ್ರಿ, ಸೊಸೆ ಮೊಮ್ಮಕ್ಕಳು, ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here