Wednesday 14th, May 2025
canara news

ಇಂಡೋ - ನೇಪಾಳ ಮೈತ್ರಿಕೂಟದ ಸಮ್ಮೇಳನ

Published On : 01 May 2018   |  Reported By : Rons Bantwal


ನೇಪಾಳ: ಇಂಡೋ - ನೇಪಾಳ ಮೈತ್ರಿಕೂಟದ ಸಮ್ಮೇಳನವು ಕಠ್ಮಂಡುವಿನ ಸೊಲ್ಟಿ ಕ್ರೌನ್ ಪ್ಲಾಜ ಸಭಾಂಗಣದಲ್ಲಿ ದಿನಾಂಕ: 15.4.2018ರಂದು ಜರಗಿತು. ಇದೇ ಸಂದರ್ಭದಲ್ಲಿ ಜಾಗತಿಕವಾಗಿ ಸಾಂಸ್ಕೃತಿಕ ವಿನಿಮಯದ ಮೂಲಕ ಅಂತರ್ರಾಷ್ಟೀಯ ಭಾವೈಕ್ಯತೆ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿದ್ದಕ್ಕಾಗಿ ಇಂ. ಕೆ. ಪಿ.ಮಂಜುನಾಥ್ ಸಾಗರ್ ಅವರಿಗೆ " ರೈಜಿಂಗ್ ಅಂಡ್ ಟ್ಯಾಲೆಂಟೆಡ್ ಪರ್ಷಾನಾಲಿಟಿ ಅವಾರ್ಡ್ " ನೀಡಿ ಗೌರವಿಸಲಾಯಿತು.

 

ಇಂಗ್ಲೇಂಡಿನ ಐ.ಪಿ. ಯುನಿವರ್ಸಿಟಿ ನಿರ್ದೇಶಕ ಡಾ. ಕ್ರಿಸ್ಟಿನ ಬ್ರಿಲ್ಲಿಂಗೆರ್ ಪ್ರಶಸ್ತಿ ಪ್ರದಾನ ಮಾಡಿದರು, ನೇಪಾಳದ ಸಮಾಜವಾದಿ ಮುಖಂಡ ಅರ್ಜುನ್ ಬೋತ್ಸಾಲ್, ಉತ್ತರಾಂಚಲ ಮಾಜಿ ಸಚಿವ ಧೀರೇಂದರ್ ಪ್ರತಾಪ್ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here