Wednesday 14th, May 2025
canara news

ಕೆ. ಎನ್ ಪಾಂಡುರಂಗ ನಿಧನ

Published On : 20 May 2018   |  Reported By : canaranews network


ಮುಂಬಯಿ, ಮೇ.19: ಉಪನಗರ ವಿೂರಾರೋಡ್ ಪೂರ್ವದ ಶಾಂತಿ ಪಾರ್ಕ್ ಅಲ್ಲಿನ ರೇಖಾ ರಿಟ್ರೀಟ್ ಸೊಸೈಟಿ ನಿವಾಸಿ ಕೆ.ಎನ್ ಪಾಂಡುರಂಗ (70.) ಕಳೆದ ಶುಕ್ರವಾರ (ಮೇ.18) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.

ವಿೂರಾರೋಡ್ ಕರ್ನಾಟಕ ಸಂಘ ಇದರ ಮಾಜಿ ಅಧ್ಯಕ್ಷ, ಭಗವತೀ ಹೊಬಳಿ ಮೋಗವೀರ ಮಹಾಜನ ಸೇವಾ ಸಂಘ ಇದರ ಮಾಜಿ ಕಾರ್ಯದರ್ಶಿ ಆಗಿ ಹಲವು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.

ಉಡುಪಿ ಜಿಲ್ಲೆಯ ಕುಂದಾಪುರ ಆಗಿದ್ದ ಮೃತರು ಒಂದು ಗಂಡು, ಒಂದು ಹೆಣ್ಣು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದಿಲ್ಲಿ ಸಂಜೆ ವಿೂರಾರೋಡ್ ಪೂರ್ವದಲ್ಲಿ ನೆರವೇರಿಸಲ್ಪಟ್ಟಿತು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here