Monday 7th, July 2025
canara news

ಶುಭ ವಿವಾಹ

Published On : 26 May 2018   |  Reported By : Rons Bantwal


ಮುಂಬಯಿ, ಮೇ.26: ಮುಂಬಯಿಯಲ್ಲಿನ ಹೆಸರಾಂತ ವಾಗ್ಮಿ, ಸಾಹಿತಿ ಸ್ವರ್ಗಸ್ಥ ರವಿ ರಾ.ಅಂಚನ್ ಅವರ ಸೋದರಿ ಪುತ್ರ್ರಿ, ಮಂಗಳೂರುನ ಪ್ರಾಧ್ಯಾಪಕಿ, ಹಿರಿಯ ಸಾಹಿತಿ ಡಾ| ಸಾವಿತ್ರಿ ಕೆ.ಮತ್ತು ದಿ| ಶಿವನಂದ ಕುಮಾರ್ ದಂಪತಿ ಸುಪುತ್ರಿ ಚಿ| ಸೌ| ಶ್ರೇಯುಸ್ (ಶಿಲ್ಪಾ) ಇವರ ವಿವಾಹವು ದಿ| ಸಿ. ಗೋವಿಂದ ಮತ್ತು ಗಂಗಾದೇವಿ ಚನಿಲ ಅವರ ಸುಪುತ್ರ ಚಿ| ರಮಾನಂದ ಗೋವಿಂದ್ ಇವರೊ ಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಅಲ್ಲಿನ ಸ್ವಾಮಿ ಕಲಾ ಮಂದಿರ್ ಇಲ್ಲಿ ಇತ್ತೀಚೆಗೆ (ಎ.20) ನೆರವೇರಿತು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here