Monday 7th, July 2025
canara news

ಬಂಟ್ವಾಳ ಅರಳ ಕುಪ್ಪೆಪದವು ಮಧ್ಯದ ಅರಳ ಸೇತುವೆ ಕುಸಿತ

Published On : 25 Jun 2018   |  Reported By : Rons Bantwal


ಮುಂಬಯಿ, ಜೂ: 25: ಬಂಟ್ವಾಳದಿಂದ ಅರಳ ಮಾರ್ಗವಾಗಿ ಕುಪ್ಪೆಪದವುವಿಗೆ ಹಾದುಹೋಗುವ ಮೂಲರಪಟ್ಣ ಇಲ್ಲಿನ ಕೂಡು ರಸ್ತೆಯಲ್ಲಿನ ನೇತ್ರಾವತಿ ನದಿಗೆ ಅಡ್ಡಲಾಗಿರುವ ಅರಳ ಸೇತುವೆ ಭಾರೀ ಮಳೆಯ ಪರಿಣಾಮ ಇಂದಿಲ್ಲಿ ಸಂಜೆ ಕುಸಿದು ಬಿದ್ದಿದೆ.

ಯಾವುದೇ ಜೀವಹಾನಿ ಹಾಗಿಲ್ಲ ಎಂದು ರಸ್ತೆ ಮೂಲಕ ಹಾದು ಹೋಗುವ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಾಹನ ಸಂಚಾರ ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದು ಈ ಮೂಲಕ ಹಾದು ಹೋಗುವ ಪ್ರಯಾಣಿಕರು ಪರದಾಟ ನಡೆಸುವಂತಾಯಿತು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here