Wednesday 14th, May 2025
canara news

ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ - ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Published On : 08 Aug 2018   |  Reported By : canaranews network


ಮಂಗಳೂರು: ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶ್ರೀನಿವಾಸ ನಾಯಕ್ ಇಂದಾಜೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ದಾಯ್ಜಿವಲ್ಡ್ ನ ಛಾಯಾಗ್ರಾಹಕ ದಯಾನಂದ ಕುಕ್ಕಾಜೆ ( ನಗರ), ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಕಾರ್ಯದರ್ಶಿಯಾಗಿ ಸಿದ್ದಿಕ್ ನೀರಾಜೆ(ಗ್ರಾಮೀಣ), ಜಿತೇಂದ್ರ ಕುಂದೇಶ್ವರ(ನಗರ) ಕೋಶಾಧಿಕಾರಿಯಾಗಿ ಆರ್.ಎ ಲೋಹಾನಿ( ಕೇಂದ್ರ) ರಾಜ್ಯ ಕಾರ್ಯದರ್ಶಿ ಸದಸ್ಯರಾಗಿ ಜಗನ್ನಾಥ್ ಶೆಟ್ಟಿ ಬಾಳ ಅವಿರೋಧವಾಗಿ ಆಯ್ಕೆಯಾದರು.ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹರೀಶ್ ಮೋಟುಕಾನ , ಪುಷ್ಪರಾಜ್.ಬಿ.ಎನ್, ಬಾಸ್ಕರ್ ರೈ ಕಟ್ಟ, ಸುರೇಶ್ ಪಳ್ಳಿ, ಆತ್ಮ ಭೂಷಣ್ , ಹಿಲರಿ ಕ್ರಾಸ್ತಾ ರಾಜೇಶ್ ಶೆಟ್ಟಿ, ಹರೀಶ್ ಮಾಂಬಾಡಿ , ಗಂಗಾಧರ್, ಕಲ್ಲಪಳ್ಳಿ, ಆರ್ ಸಿ ಭಟ್, ಸತ್ಯವತಿ , ವಿಜಯ್ ಕೋಟ್ಯಾನ್ ಪಡು, ಲೋಕೇಶ್ ಪೆರ್ಲಂಪಾಡಿ, ದಾಯ್ಜಿವಲ್ಡ್ ನ ಜೀವನ್ ಬಿ.ಎಸ್ ಹಾಗೂ ರಾಜೇಶ್ ಪೂಜಾರಿ ಸಹಿತ 15 ಮಂದಿ ಆಯ್ಕೆಯಾದರು.

ಮಂಗಳೂರಿನ ವಾರ್ತಾಇಲಾಖೆ ಕಚೇರಿಯಲ್ಲಿ ಆ 06 ಭಾನುವಾರ ಸಂಘದ ಪಧಾದಿಕಾರಿಗಳ ಚುನಾವಣೆ ನಡೆಯಿತು. ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಖಾದರ್ ಶಾ ಚುನಾವಣಾ ಅಧಿಕಾರಿಯಾಗಿದ್ದರು




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here