Wednesday 14th, May 2025
canara news

ಭಿಕ್ಷುಕರ ಕಾಟ ನಿವಾರಣೆ ಮಾಡುವಂತೆ ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗೆ ಮನವಿ

Published On : 10 Aug 2018   |  Reported By : Rons Bantwal


ಮಂಗಳೂರು: ನಗರದಲ್ಲಿ ಬೆಳದಿರುವ ಭಿಕ್ಷುಕರ ಸಮಸ್ಯೆಗಳಿಂದ ಜನರಿಗೆ ತೊಂದರೆಯಾಗುತ್ತಿದ್ದು, ಆದ್ದರಿಂದ ಭಿಕ್ಷುಕರ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅಖಿಲ ಭಾರತ ಬ್ಯಾರಿ ಪರಿಷತ್ ಅಪರ ಜಿಲ್ಲಾಧಿಕಾರಿ ಕುಮಾರ್‍ಗೆ ಮನವಿ ಅರ್ಪಿಸಿತು.

 

ಈ ಸಂದರ್ಭ ಅಖಲ ಭಾರತ ಬ್ಯಾರಿ ಪರಿಷತ್‍ನ ಅಧ್ಯಕ್ಷ ಜೆ. ಹುಸೇನ್, ಪ್ರಧಾನ ಕಾರ್ಯದರ್ಶಿ ಯೂಸುಫ್ ವಕ್ತಾರ್, ಬಶೀರ್ ಮೊಂಟೆಪದವು, ಸಿದ್ದೀಕ್ ಫರಂಗಿಪೇಟೆ, ಅಬೂಬಕರ್ ಕಾಲಾಡಿ, ಹಸನಬ್ಬ ಫರಂಗಿಪೇಟೆ, ಮಹಮ್ಮದ್ ಜಸೀರ್ ಮೊದಲಾದವು ಉಪಸ್ಥಿತರಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here