Sunday 11th, May 2025
canara news

ಆಶಾಲತಾ ವಿ.ಶೆಟ್ಟಿ ನಿಧನ

Published On : 03 Jun 2019   |  Reported By : Rons Bantwal


ಮುಂಬಯಿ, ಜೂ.02: ವಿಕ್ರೋಲಿ ಪೂರ್ವದ ಕನ್ನಂವರ್ ನಗರ-2 ಇಲ್ಲಿನ ಮೇಘದೂತ್ ಕೋ.ಆಪರೇಟಿವ್ ಹೌಸಿಂಗ್ ಸೊಸೈಟಿ ನಿವಾಸಿ ಆಶಾಲತಾ ವಿಜಯಕುಮಾರ್ ಶೆಟ್ಟಿ (78.) ಕಳೆದ ಶನಿವಾರ (ಜೂ.01) ಅಲ್ಪಕಾಲದ ಅನಾರೋಗ್ಯದಿಂದ ವಿಕ್ರೋಲಿ ಪೂರ್ವದ ಗೋದ್ರೇಜ್ ಆಸ್ಪತ್ರೆಯಲ್ಲಿ ನಿಧನರಾದರು.

ಭಾರತೀಯ ಕಲಾ ಮಂದಿರ್ ಇದರ ಸಂಸ್ಥಾಪಕ, ಹೆಸರಾಂತ ಶಾಸ್ತ್ರೀಯ ನಾಟ್ಯಗಾರ ಕೃಷ್ಣ ಕಾಂತಪ್ಪ ಶೆಟ್ಟಿ ಇವರ ಸುಪುತ್ರಿ ಆಗಿದ್ದ ಆಶಾಲತಾ ಮೂಲತಃ ಉಡುಪಿ ಜಿಲ್ಲೆಯ ಕಾಡೆಕಾರು ಬರ್ಮಯ್ಯ ಶೆಟ್ಟಿ ಮನೆಯವರಾಗಿದ್ದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ ಸದಸ್ಯ, ಮಣಿಪಾಲ್ ವಿೂಡಿಯಾ ನೆಟ್‍ವರ್ಕ್ ಲಿಮಿಟೆಡ್ ಇದರ (ಉದಯವಾಣಿ ಮುಂಬಯಿ) ಉಪ ಪ್ರಬಂಧಕ ಮನೋಜ್ ವಿ ಶೆಟ್ಟಿ ಸೇರಿದಂತೆ ಮೃತರು ಮೂರು ಗಂಡು, ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here