Sunday 11th, May 2025
canara news

ಮಾಯ ಸೀತಾರಾಮ ಆಳ್ವ ನಿಧನ

Published On : 01 Jul 2019   |  Reported By : Rons Bantwal


ಮುಂಬಯಿ, ಜು.01: ಬ್ರಹ್ಮನುಂಬಯಿ ಹೆಸರಾಂತ ವೈಧ್ಯಾಧಿಕಾರಿ, ಸಮಾಜ ಮತ್ತು ಧಾರ್ಮಿಕ ಮುಖಂಡ ಮಿಜಾರು ಡಾ| ಸೀತಾರಾಮ ಆಳ್ವ ಅವರ ಧರ್ಮಪತ್ನಿಮಾಯ ಸೀತಾರಾಮ ಆಳ್ವ (63.) ರವಿವಾರ (ಜೂ.30) ಅಲ್ಪಕಾಲದ ಅನಾರೋಗ್ಯದಿಂದ ತಮ್ಮ ಮಾಹಿಮ್‍ನಲ್ಲಿನ ಸ್ವಗೃಹದಲ್ಲಿ ನಿಧನಾರಾದರು.

ಮೃತರು ಮೂಲತಃ ಹೆಜಮಾಡಿ ಗರಡಿ ಮನೆತನದವರಾಗಿದ್ದು, ದಿ| ಡಾ| ಬಾಲಕೃಷ್ಣ ಶೆಟ್ಟಿ ಅವರ ಸುಪುತ್ರಿಯಾಗಿದ್ದು, ಒಂದು ಗಂಡು, ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here