Sunday 11th, May 2025
canara news

ಡಾ| ಹರಿಶ್ಚಂದ್ರ ಪಿ.ಸಾಲ್ಯಾನ್‍ರಿಗೆ `ತುಳು ಜಾನಪದ ಸಂಶೋಧಕ ಪ್ರಶಸ್ತಿ' ಪ್ರದಾನ

Published On : 24 Jul 2019   |  Reported By : Rons Bantwal


ಮುಂಬಯಿ, ಜು.23: ಮಂಗಳೂರು ಮೂಲ್ಕಿ ಇಲ್ಲಿನ ಡಾ| ಹರಿಶ್ಚಂದ್ರ ಪಿ.ಸಾಲ್ಯಾನ್ ಅವರು ತುಳುನಾಡಿನ ಭೂತಾರಾಧನೆ ಹಾಗೂ ತುಳುನಾಡಿನ ಕಟ್ಟು ಕಟ್ಟಲೆಯ ಬಗ್ಗೆ ಅಧ್ಯಯನ ಮಾಡಿ ಕೃತಿಗಳನ್ನು ರಚಿಸಿರುವುದಲ್ಲದೆ ಪತ್ರಿಕೆಗಳಲ್ಲಿ ಅಂಕಣ ಬರಹದಲ್ಲಿ ಪ್ರಕಟವಾಗಿರುತ್ತದೆ.

 

ಇದನ್ನು ಪರಿಗಣಿಸಿ ತುಳುನಾಡ ಸೇವಾ ಸಮಾಜ (ರಿ.) ಮೀರಾ-ಭಾಯಂದರ್ ಇವರು ಸೈಂಟ್ ಥೋಮಸ್ ಚರ್ಚ್ ಸಭಾಂಗಣದಲ್ಲಿ ದಿನಾಂಕ 28-7-2019ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ `ತುಳು ಜಾನಪದ ಸಂಶೋಧಕ ಪ್ರಶಸ್ತಿ' ಯನ್ನು ಪ್ರದಾನ ಮಾಡಲಿದ್ದಾರೆ. ಡಾ| ಹರಿಶ್ಚಂದ್ರ ಪಿ.ಸಾಲ್ಯಾನ್ ಅವರ ಮದುಮದಿಪು ನುಡಿಕಟ್ಟು ಜನಪ್ರೀಯವಾಗಿ ಇದು ಎಂಟು ಬಾರಿ ಮುದ್ರಣ ಗೊಂಡಿದೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here